Harikathamrutasara | Karunasandhi | Lyrics In Kannada | Shri Jagannatathadasaru

ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು … Read more

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song in Kannada) ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ … Read more

ఆవ కులవో రంగా లిరిక్స్ తెలుగు | Aavakulavo Ranga Lyrics | Telugu |Vadirajateertha

ఆవ కులవో రంగా,తిలియలాగాదు | ప |
ఆవ కులవెందరియాలాగాదు,గోవ కాయావా గొల్లనంతే,దేవలోకదా పారిజాతవు,హువా సతీగె తందనంతే | 1 |

ಮಧ್ವನಾಮ | Madhwanama Lyrics | Kannada | English

ರಚನೆ : ಶ್ರೀ ಶ್ರೀ ಶ್ರೀಪಾದರಾಜರು Madhwanama Lyrics In Kannada ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ || ಪ. || ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು || 1 || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು || 2 || ಕರಣಾಭಿಮಾನಿ ಸುರರು ದೇಹವ … Read more

ಹನುಮಾನ ಚಾಲೀಸಾ | Hanuman Chalisa Lyrics | Kannada | English

ಹನುಮಾನ ಚಾಲೀಸಾ ರಚನೆ : ಶ್ರೀ ತುಳಸೀದಾಸರು ‘ಇನ್ನಷ್ಟು ಬೇಕಿನ್ನು ಹೃದಯಕ್ಕೆ ರಾಮ’ ಹಾಡು ನೋಡಿರಿ.. Hanuman Chalisa Lyrics In Kannada (ಶ್ರೀ ಹನುಮಾನ್ ಚಾಲೀಸಾ ಕನ್ನಡದಲ್ಲಿ) ದೋಹಾಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಧ್ಯಾನಂಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।ರಾಮಾಯಣ ಮಹಾಮಾಲಾ … Read more

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು … Read more

Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?) ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು. ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಅವರು ಪ್ರಕಟಿಸಿದ ಪುಸ್ತಕಗಳಲ್ಲಿ … Read more

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru

ರಚನೆ : ಶ್ರೀ ಪುರಂದರದಾಸರು Bare Gopamma Ninna Balayyanalutane Song Meaning In Kannada ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನ ಅರ್ಥ: ಶ್ರೀ ಪುರಂದರದಾಸರು ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನಲ್ಲಿ ಬಾಲಕೃಷ್ಣನ ಆಟ, ತುಂಟತನದ ಬಗ್ಗೆ ಹೇಳ್ತಾ , ಭಗವಂತನ ದಶಾವತಾರದ ಕಥೆಯನ್ನೇ ಹೇಳಿದ್ದಾರೆ. ಮೊದಲ ನುಡಿ, ‘ನೀರೋಳಗಾಡಿ ಮೈ ಒರಸೆಂದು ಅಳುತಾನೆ’ ಯಲ್ಲಿ ಪರಮಾತ್ಮನ ಮತ್ಸ್ಯಾವತಾರದ ಬಗ್ಗೆ ಹೇಳಿದ್ದಾರೆ. ನೀರೊಳಗಿದ್ದರೂ ಮೈಯನ್ನು ಒರಸು ಎಂದು ಕೃಷ್ಣ ಹೇಳುತ್ತಾನೆ ! ಇದೇ ಮೊದಲ … Read more

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha

ರಚನೆ : ಶ್ರೀ ವಾದಿರಾಜತೀರ್ಥರು ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡಿನಲ್ಲೇನಿದೆ? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನಲ್ಲಿ ಶ್ರೀ ವಾದಿರಾಜರು ಶ್ರೀ ಆನಂದತೀರ್ಥರ ಅಥವಾ ಶ್ರೀ ಮಧ್ವಾಚಾರ್ಯರ ಸ್ಮರಣೆಯ ಮಹತ್ವವನ್ನು ಹೇಳಿದ್ದಾರೆ. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ … Read more

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು

“Karuniso Ranga Karuniso” is the keerthane written by Shri Purandaradasa. In this song, he pleads lord Narayana to bless us even though we are not capable of performing bhakti, vruta, namasmarane, seve etc. Karuniso Ranga Karuniso Song Lyrics In Kannada ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ ||  ರುಕುಮಾಂಗದನಂತೆ ವ್ರತವ … Read more