General

No posts found.
Gruha Lakshmi scheme

ಗೃಹಲಕ್ಷ್ಮೀ ಯೋಜನೆ | ಅರ್ಹತೆ | ಷರತ್ತುಗಳು| Gruhalakshmi Yojane | Apply Online |Date

ಗೃಹ ಲಕ್ಷ್ಮೀ ಯೋಜನೆ ಕರ್ನಾಟಕ : ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಕರ್ನಾಟಕ ಸರ್ಕಾರ ಇತ್ತೀಚೆಗೆ ಗೃಹ ಲಕ್ಷ್ಮೀ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿತು. ಕುಟುಂಬದ ಮುಖ್ಯಸ್ಥರಾಗಿರುವ ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾರ್ಚ್ 18, 2022 ರಂದು ಘೋಷಿಸಿದರು. ಗೃಹ ಲಕ್ಷ್ಮೀ ಯೋಜನೆಯು ಕುಟುಂಬಗಳಲ್ಲಿ ದುಡಿಯುವ ಅನೇಕ ಮಹಿಳೆಯರು ಎದುರಿಸುತ್ತಿರುವ ಆರ್ಥಿಕ ಅಭದ್ರತೆಯನ್ನು ಪರಿಹರಿಸಲು ಪ್ರಯತ್ನಿಸುವ ಒಂದು ಯೋಜನೆ. ಈ …

ಗೃಹಲಕ್ಷ್ಮೀ ಯೋಜನೆ | ಅರ್ಹತೆ | ಷರತ್ತುಗಳು| Gruhalakshmi Yojane | Apply Online |Date Read More »

ಸಂಪೂರ್ಣ ಗ್ರಾಮೀಣ ರೋಜ್‌ಗಾರ ಯೋಜನೆ 2023: ಆನ್‌ಲೈನ್ ಅಪ್ಲಿಕೇಶನ್ | Sampoorna Grameen Rojgar Yojana In Kannada| SGRY |Online Application |

ಭಾರತದ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರ ಕಲ್ಯಾಣಕ್ಕಾಗಿ, ಕೇಂದ್ರ ಸರ್ಕಾರ ಹಲವು ವರ್ಷಗಳ ಹಿಂದೆ ‘ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆ’ ಯನ್ನು ಪ್ರಾರಂಭಿಸಿದೆ . ನಂತರ, ಈ ಯೋಜನೆಯನ್ನು ಮತ್ತೊಂದು ಯೋಜನೆಯೊಂದಿಗೆ ಜೋಡಿಸಿದೆ.ಈ ಯೋಜನೆಯು ಯಶಸ್ವಿ ಆಗಿದೆ.ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ. ಸಂಪೂರ್ಣ ಗ್ರಾಮೀಣ ರೋಜ್‌ಗಾರ ಯೋಜನೆಗೆ ಅರ್ಹರಾಗಿದ್ದರೆ, ನೀವು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಈ ಲೇಖನದಲ್ಲಿ, …

ಸಂಪೂರ್ಣ ಗ್ರಾಮೀಣ ರೋಜ್‌ಗಾರ ಯೋಜನೆ 2023: ಆನ್‌ಲೈನ್ ಅಪ್ಲಿಕೇಶನ್ | Sampoorna Grameen Rojgar Yojana In Kannada| SGRY |Online Application | Read More »

ಏನಿದು FRUITS ಪೋರ್ಟಲ್|What is FRUITS Karnataka Portal?

ನಿಮಗೆ ಫ್ರೂಟ್ಸ್ ಪೋರ್ಟಲ್ ಗೊತ್ತಾ ?ಏನಪ್ಪಾ ಇದು ಫ್ರೂಟ್ಸ್ ಅಂತ ಕೇಳ್ತಾ ಇದ್ದಾರೆ?ಫ್ರೂಟ್ಸ್ ಅಂದ್ರೆ ಹೆಣ್ಣು… ಪೋರ್ಟಲ್ ಅಂದ್ರೆ ವೆಬ್ಸೈಟ್…ಫ್ರೂಟ್ಸ್ ಪೋರ್ಟಲ್ ಅಂದ್ರೆ ಹಣ್ಣಿನ ವೆಬ್ ಸೈಟ್ ಅಲ್ಲಿ ಹಣ್ಣು ಮಾರಾಟ ಮಾಡಬಹುದು ಅಥವಾ ಹಣ್ಣನ್ನ ಖರೀದಿ ಮಾಡಬಹುದು ಅಷ್ಟೇ ಅಲ್ವಾ? ಇಲ್ಲಾ !!ಹಣ್ಣಿನ ಪೋರ್ಟಲ್ ಬಗ್ಗೆ ಹೇಳ್ತಾ ಇಲ್ಲ.ಈಗ ನಾನು ಮಾತಾಡ್ತಾ ಇರೋದು ರೈತರಿಗಾಗಿರುವ ಒಂದು ವೆಬ್ಸೈಟ್!!ಇದು ಕರ್ನಾಟಕ ಸರ್ಕಾರದವರು ಮಾಡಿರುವಂತಹ ಒಂದು ಉತ್ತಮವಾದ ವೆಬ್ಸೈಟ್. ಏನಿದು FRUITS ಪೋರ್ಟಲ್? (What is FRUITS Portal?) …

ಏನಿದು FRUITS ಪೋರ್ಟಲ್|What is FRUITS Karnataka Portal? Read More »

‘ಭೋಲಾ’ ಹಿಂದಿ ಚಿತ್ರದಲ್ಲಿಯ ಟಬು ಅವರ ಫಸ್ಟ್ ಲುಕ್ ವಿಡಿಯೋ|Tabu First Look Video|Bholaa

ಟಬು ಅವರದು ‘ಭೋಲಾ’ ಹಿಂದಿ ಚಿತ್ರದಲ್ಲಿ ಮುಖ್ಯ ಭೂಮಿಕೆ.ಅವರ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಆಗಿದೆ.ಈ ವಿಡಿಯೋ ನೋಡಿದರೆ ಟಬು ಅವರು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರಬಹುದು ಎಂದು ತೋರುತ್ತದೆ. Tabu is playing lead role in the Hindi film ‘Bholaa’.Her first look video has been released.If you look at this video, it seems that Tabu is playing the role of strict police …

‘ಭೋಲಾ’ ಹಿಂದಿ ಚಿತ್ರದಲ್ಲಿಯ ಟಬು ಅವರ ಫಸ್ಟ್ ಲುಕ್ ವಿಡಿಯೋ|Tabu First Look Video|Bholaa Read More »

ಅಲೆಗಳು ಹೇಳಿದ ಕಥೆ|ಕನ್ನಡ ಕಿರು ಚಿತ್ರ|ರಿಷಭ ಶೆಟ್ಟಿ ಫಿಲ್ಮ್ಸ್|Kannada Short Film

“ಅಲೆಗಳು ಹೇಳಿದ ಕಥೆ” ಕನ್ನಡ ಕಿರುಚಿತ್ರವು ಕರ್ನಾಟಕದ ಕರಾವಳಿಯ ಚಿಕ್ಕ ಕಥೆಯನ್ನು ಬಿಚ್ಚಿಡುತ್ತದೆ. ಇದನ್ನು ರಘು ರಾಘವ ಬರೆದು ನಿರ್ದೇಶಿಸಿದ್ದಾರೆ ಮತ್ತು ರಿಷಬ್ ಶೆಟ್ಟಿ ಫಿಲ್ಮ್ಸ್ ಪ್ರಸ್ತುತಪಡಿಸಿದ್ದಾರೆ. Alegalu Helida Kathe Short Film Credits Movie Alegalu Helida Kathe Director Raghu Raghava Producers Chandan Gowda, Raghu Raghava, Ananth Bhat K, Deepak K Acharya Dialogue Writer Raghu Raghava Star Cast Pranamya Manjunath, Satish Ninasam Purappemane, …

ಅಲೆಗಳು ಹೇಳಿದ ಕಥೆ|ಕನ್ನಡ ಕಿರು ಚಿತ್ರ|ರಿಷಭ ಶೆಟ್ಟಿ ಫಿಲ್ಮ್ಸ್|Kannada Short Film Read More »

Top 5 Mini Electric Cars In India | ಭಾರತದಲ್ಲಿಯ 5 ಮಿನಿ ಎಲೆಕ್ಟ್ರಿಕ್ ಕಾರುಗಳು

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ (ವಿದ್ಯುತ್ ಚಾಲಿತ ವಾಹನಗಳು) ಹೆಚ್ಚು ಹೆಚ್ಚಾಗಿ ನೋಡಲು ಸಿಗುತ್ತವೆ.ಎಲ್ಲ ಕಾರ್ ಉತ್ಪಾದಿಸುವ ಕಂಪನಿಗಳು ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಿವೆ.ಈ ಎಲೆಕ್ಟ್ರಿಕ್ ಕಾರ್ ಉಪಯೋಗಿಸುವದರಿಂದ ಪೆಟ್ರೋಲ್ / ಡಿಸೇಲ್ ಉಳಿತಾಯವಾಗುತ್ತವೆ. ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಶಬ್ದ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.ಭಾರತೀಯ ರಸ್ತೆಗಳಲ್ಲಿ ಮಿನಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಸೂಕ್ತ. ಭಾರತದಲ್ಲಿಯ 5 ಉತ್ತಮ ಚಿಕ್ಕ ಎಲೆಕ್ಟ್ರಿಕ್ ಕಾರಗಳು ಯಾವವು, ಅವುಗಳ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಭಾರತದ ಟಾಪ್ 5 …

Top 5 Mini Electric Cars In India | ಭಾರತದಲ್ಲಿಯ 5 ಮಿನಿ ಎಲೆಕ್ಟ್ರಿಕ್ ಕಾರುಗಳು Read More »

Navavrundavana-Information | Details of Navavrundavana | ನವವೃಂದಾವನ ಮಾಹಿತಿ

ನವವೃಂದಾವನ ಮಾಹಿತಿ: ನವವೃಂದಾವನ ಎಲ್ಲ ಮಾಧ್ವರ ಒಂದು ಪರಮ ಪವಿತ್ರ ಸ್ಥಳ.ಇಲ್ಲಿ 9 ಮಹನೀಯ ಯೆತಿಗಳ ವೃಂದಾವನಗಳಿವೆ. ಇದೇ ಸ್ಥಳದಲ್ಲಿ ದ್ವಾಪರಯುಗದಲ್ಲಿ ಶ್ರೀರಾಮ-ಹನುಮಂತ ದೇವರ ಸಮಾಗಮವಾಗಿದೆ. ಇದೇ ಪವಿತ್ರ ಸ್ಥಳದಲ್ಲಿ ಸಪ್ತರ್ಷಿಗಳು ತಪಸ್ಸು ಮಾಡಿದ್ದಾರೆ. ನವವೃಂದಾವನ ಒಂದು ನಡುಗಡ್ಡೆಯಾಗಿದ್ದು ತುಂಗಭದ್ರಾ ನದಿಯಿಂದ ಸುತ್ತುವರೆದಿದೆ. ನವವೃಂದಾವನದಲ್ಲಿರುವ ವೃಂದಾವನಗಳು: 1.ಶ್ರೀ ಪದ್ಮನಾಭತೀರ್ಥರು2.ಶ್ರೀ ಕವೀಂದ್ರತೀರ್ಥರು 3.ಶ್ರೀ ವಾಗೀಶತೀರ್ಥರು4.ಶ್ರೀ ವ್ಯಾಸರಾಜರು5.ಶ್ರೀ ರಘುವರ್ಯತೀರ್ಥರು6.ಶ್ರೀ ನಿವಾಸತೀರ್ಥರು7.ಶ್ರೀ ರಾಮತೀರ್ಥರು8.ಶ್ರೀ ಸುಧೀಂದ್ರತೀರ್ಥರು9.ಶ್ರೀ ಗೋವಿಂದವೊಡೆಯರ್ Navavrundavana Shloka ಪದ್ಮನಾಭಂ ಕವೀಂದ್ರಮ್ ಚ ವಾಗೀಶಮ್ ವ್ಯಾಸರಾಜಕಂರಘುವರ್ಯಮ್ ಶ್ರೀನಿವಾಸಂ , ರಾಮತೀರ್ಥ ತಥೈವಚ …

Navavrundavana-Information | Details of Navavrundavana | ನವವೃಂದಾವನ ಮಾಹಿತಿ Read More »

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ

Date of Narsha Pooja by Shri Shri Satyatmateertharu: 29-12-2021. ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಯೋಗ ನರಸಿಂಹ ದೇವರು ನರ್ಷ (Narsha) ಗ್ರಾಮದಲ್ಲಿದೆ.ಈ ದೇವಸ್ಥಾನವನ್ನು ಬಳ್ಳಕ್ಕುರಾಯ ಕುಟುಂಬದವರು ಮೂರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿಗೆ ಅವರು ಶ್ರೀಹರಿ ಪ್ರೇರಣೆಯಂತೆ ನರ್ಷ ಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ. ಇದೇ ಮೊದಲ ಬಾರಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಉಡುಪಿಯ ದಿಗ್ವಿಜಯ ಮುಗಿಸಿ ನರ್ಷ ಗ್ರಾಮಕ್ಕೆ ಆಗಮಿಸಿದ್ದರು. ನರಸಿಂಹ ದೇವರ ಪೂಜೆ ಹಾಗು ಮೂಲರಾಮ ದೇವರ- …

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ Read More »

Ugabhogagalu | ಉಗಾಭೋಗಗಳು |Ebook

ಉಗಾಭೋಗಗಳು ದಾಸ ಸಾಹಿತ್ಯ ಹಾಗು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು 4 ಸಾಲುಗಳಿಂದ 12 ಸಾಲುಗಳವರೆಗೆ ಇರುತ್ತವೆ. ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು ಹೀಗೆ ಹಲವು ದಾಸವರೇಣ್ಯರು,ಎತಿಗಳು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ. ಉಗಾಭೋಗಗಳಲ್ಲಿ ಭಗವಂತನ ಸ್ವಾಮಿತ್ವ, ನಮ್ಮ ದಾಸತ್ವ ಎದ್ದು ಕಾಣುತ್ತವೆ holagi.in …

Ugabhogagalu | ಉಗಾಭೋಗಗಳು |Ebook Read More »

ಬ್ಯಾಂಕ್ ಕ್ಲರ್ಕ್ ಕೆಲಸಕ್ಕಾಗಿ ಅರ್ಜಿ ಆಹ್ವಾನ | Invitation For Bank Clerk Job Vacancy |IBPS | Kannada

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಇತ್ತೀಚೆಗೆ ಕ್ಲರ್ಕ್ XI (7855 ಪೋಸ್ಟ್) ನೇಮಕಾತಿ 2021- ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IBPS – ಬ್ಯಾಂಕ್ ಕ್ಲರ್ಕ್ ಕೆಲಸಕ್ಕಾಗಿ ಅರ್ಜಿ ವಿವರಗಳು ಒಟ್ಟು ಹುದ್ದೆಗಳು 7855 (ರಾಜ್ಯವಾರು ಮಾಹಿತಿಯನ್ನು ಕೆಳಗೆ ನೋಡಿರಿ) 01/07/2021 ರ ಪ್ರಕಾರ ವಯೋಮಿತಿ ಕನಿಷ್ಠ – 20 ವರ್ಷಗಳುಗರಿಷ್ಠ – 28 ವರ್ಷಗಳು ಅರ್ಹತೆ …

ಬ್ಯಾಂಕ್ ಕ್ಲರ್ಕ್ ಕೆಲಸಕ್ಕಾಗಿ ಅರ್ಜಿ ಆಹ್ವಾನ | Invitation For Bank Clerk Job Vacancy |IBPS | Kannada Read More »