Chandrachooda Shivashankara Lyrics

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song in Kannada) ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ …

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa Read More »

ఆవ కులవో రంగా లిరిక్స్ తెలుగు | Aavakulavo Ranga Lyrics | Telugu |Vadirajateertha

ఆవ కులవో రంగా,తిలియలాగాదు | ప |
ఆవ కులవెందరియాలాగాదు,గోవ కాయావా గొల్లనంతే,దేవలోకదా పారిజాతవు,హువా సతీగె తందనంతే | 1 |

ಮಧ್ವನಾಮ | Madhwanama Lyrics | Kannada | English

ರಚನೆ : ಶ್ರೀ ಶ್ರೀ ಶ್ರೀಪಾದರಾಜರು Madhwanama Lyrics In Kannada ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ || ಪ. || ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು || 1 || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು || 2 || ಕರಣಾಭಿಮಾನಿ ಸುರರು ದೇಹವ …

ಮಧ್ವನಾಮ | Madhwanama Lyrics | Kannada | English Read More »

ಹನುಮಾನ ಚಾಲೀಸಾ | Hanuman Chalisa Lyrics | Kannada | English

ಹನುಮಾನ ಚಾಲೀಸಾ ರಚನೆ : ಶ್ರೀ ತುಳಸೀದಾಸರು ‘ಇನ್ನಷ್ಟು ಬೇಕಿನ್ನು ಹೃದಯಕ್ಕೆ ರಾಮ’ ಹಾಡು ನೋಡಿರಿ.. Hanuman Chalisa Lyrics In Kannada (ಶ್ರೀ ಹನುಮಾನ್ ಚಾಲೀಸಾ ಕನ್ನಡದಲ್ಲಿ) ದೋಹಾಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಧ್ಯಾನಂಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।ರಾಮಾಯಣ ಮಹಾಮಾಲಾ …

ಹನುಮಾನ ಚಾಲೀಸಾ | Hanuman Chalisa Lyrics | Kannada | English Read More »

Top 5 Mini Electric Cars In India | ಭಾರತದಲ್ಲಿಯ 5 ಮಿನಿ ಎಲೆಕ್ಟ್ರಿಕ್ ಕಾರುಗಳು

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ (ವಿದ್ಯುತ್ ಚಾಲಿತ ವಾಹನಗಳು) ಹೆಚ್ಚು ಹೆಚ್ಚಾಗಿ ನೋಡಲು ಸಿಗುತ್ತವೆ.ಎಲ್ಲ ಕಾರ್ ಉತ್ಪಾದಿಸುವ ಕಂಪನಿಗಳು ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಿವೆ.ಈ ಎಲೆಕ್ಟ್ರಿಕ್ ಕಾರ್ ಉಪಯೋಗಿಸುವದರಿಂದ ಪೆಟ್ರೋಲ್ / ಡಿಸೇಲ್ ಉಳಿತಾಯವಾಗುತ್ತವೆ. ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಶಬ್ದ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.ಭಾರತೀಯ ರಸ್ತೆಗಳಲ್ಲಿ ಮಿನಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಸೂಕ್ತ. ಭಾರತದಲ್ಲಿಯ 5 ಉತ್ತಮ ಚಿಕ್ಕ ಎಲೆಕ್ಟ್ರಿಕ್ ಕಾರಗಳು ಯಾವವು, ಅವುಗಳ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಭಾರತದ ಟಾಪ್ 5 …

Top 5 Mini Electric Cars In India | ಭಾರತದಲ್ಲಿಯ 5 ಮಿನಿ ಎಲೆಕ್ಟ್ರಿಕ್ ಕಾರುಗಳು Read More »

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು …

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada Read More »

Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?) ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು. ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಅವರು ಪ್ರಕಟಿಸಿದ ಪುಸ್ತಕಗಳಲ್ಲಿ …

Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ Read More »

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ?

ವೆಬ್‌ನ ವಿಕಾಸದಲ್ಲಿ ನಾವು ಹೊಸ ಆದಿಯಲ್ಲಿದ್ದೇವೆ. ಕೆಲವು ಆರಂಭಿಕ ಪ್ರವರ್ತಕರು ಇದನ್ನು ವೆಬ್ 3.0 ಎಂದು ಕರೆಯುತ್ತಾರೆ. ವೆಬ್ 3.0 ಅಂದರೆ ಏನು ? | What is Web 3.0 In Kannada ನೀವು ಏನನ್ನು ಇನ್‌ಪುಟ್ ಮಾಡುತ್ತೀರೋ ಅದನ್ನು ನಿಖರವಾಗಿ ಅರ್ಥೈಸುವುದಲ್ಲದೆ, ಪಠ್ಯ, ಧ್ವನಿ ಅಥವಾ ಇತರ ಮಾಧ್ಯಮದ ಮೂಲಕ ನೀವು ತಿಳಿಸುವ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊಸ ಪ್ರಕಾರದ ಇಂಟರ್ನೆಟ್ ಅನ್ನು ಕಲ್ಪಿಸಿಕೊಳ್ಳಿ, ನೀವು ಉಪಯೋಗಿಸುವ ಎಲ್ಲಾ ವಿಷಯವು ಹಿಂದೆಂದಿಗಿಂತಲೂ ಹೆಚ್ಚು ನಿಮಗೆ ಅನುಗುಣವಾಗಿರುತ್ತದೆ. …

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ? Read More »

Navavrundavana-Information | Details of Navavrundavana | ನವವೃಂದಾವನ ಮಾಹಿತಿ

ನವವೃಂದಾವನ ಮಾಹಿತಿ: ನವವೃಂದಾವನ ಎಲ್ಲ ಮಾಧ್ವರ ಒಂದು ಪರಮ ಪವಿತ್ರ ಸ್ಥಳ.ಇಲ್ಲಿ 9 ಮಹನೀಯ ಯೆತಿಗಳ ವೃಂದಾವನಗಳಿವೆ. ಇದೇ ಸ್ಥಳದಲ್ಲಿ ದ್ವಾಪರಯುಗದಲ್ಲಿ ಶ್ರೀರಾಮ-ಹನುಮಂತ ದೇವರ ಸಮಾಗಮವಾಗಿದೆ. ಇದೇ ಪವಿತ್ರ ಸ್ಥಳದಲ್ಲಿ ಸಪ್ತರ್ಷಿಗಳು ತಪಸ್ಸು ಮಾಡಿದ್ದಾರೆ. ನವವೃಂದಾವನ ಒಂದು ನಡುಗಡ್ಡೆಯಾಗಿದ್ದು ತುಂಗಭದ್ರಾ ನದಿಯಿಂದ ಸುತ್ತುವರೆದಿದೆ. ನವವೃಂದಾವನದಲ್ಲಿರುವ ವೃಂದಾವನಗಳು: 1.ಶ್ರೀ ಪದ್ಮನಾಭತೀರ್ಥರು2.ಶ್ರೀ ಕವೀಂದ್ರತೀರ್ಥರು 3.ಶ್ರೀ ವಾಗೀಶತೀರ್ಥರು4.ಶ್ರೀ ವ್ಯಾಸರಾಜರು5.ಶ್ರೀ ರಘುವರ್ಯತೀರ್ಥರು6.ಶ್ರೀ ನಿವಾಸತೀರ್ಥರು7.ಶ್ರೀ ರಾಮತೀರ್ಥರು8.ಶ್ರೀ ಸುಧೀಂದ್ರತೀರ್ಥರು9.ಶ್ರೀ ಗೋವಿಂದವೊಡೆಯರ್ Navavrundavana Shloka ಪದ್ಮನಾಭಂ ಕವೀಂದ್ರಮ್ ಚ ವಾಗೀಶಮ್ ವ್ಯಾಸರಾಜಕಂರಘುವರ್ಯಮ್ ಶ್ರೀನಿವಾಸಂ , ರಾಮತೀರ್ಥ ತಥೈವಚ …

Navavrundavana-Information | Details of Navavrundavana | ನವವೃಂದಾವನ ಮಾಹಿತಿ Read More »

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru

ರಚನೆ : ಶ್ರೀ ಪುರಂದರದಾಸರು Bare Gopamma Ninna Balayyanalutane Song Meaning In Kannada ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನ ಅರ್ಥ: ಶ್ರೀ ಪುರಂದರದಾಸರು ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನಲ್ಲಿ ಬಾಲಕೃಷ್ಣನ ಆಟ, ತುಂಟತನದ ಬಗ್ಗೆ ಹೇಳ್ತಾ , ಭಗವಂತನ ದಶಾವತಾರದ ಕಥೆಯನ್ನೇ ಹೇಳಿದ್ದಾರೆ. ಮೊದಲ ನುಡಿ, ‘ನೀರೋಳಗಾಡಿ ಮೈ ಒರಸೆಂದು ಅಳುತಾನೆ’ ಯಲ್ಲಿ ಪರಮಾತ್ಮನ ಮತ್ಸ್ಯಾವತಾರದ ಬಗ್ಗೆ ಹೇಳಿದ್ದಾರೆ. ನೀರೊಳಗಿದ್ದರೂ ಮೈಯನ್ನು ಒರಸು ಎಂದು ಕೃಷ್ಣ ಹೇಳುತ್ತಾನೆ ! ಇದೇ ಮೊದಲ …

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru Read More »