Best Pranayama For Corona

ಕೊರೋನಾ ಗುಣಪಡಿಸುವ ಅತೀ ಸುಲಭ ಪ್ರಾಣಾಯಾಮ | Best Pranayama For Corona Infection In Kannada, English

Best Pranayama For Corona Infection In Kannada ಪರಿಚಯ ಕರೋನಾ ಅಥವಾ ಕೋವಿಡ್ -19 ಸೋಂಕು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಎಲ್ಲರಿಗೂ ತಗುಲುತ್ತಿದೆ.ಇದು ತುಂಬಾ ಸಾಂಕ್ರಾಮಿಕ ಮತ್ತು ನಮ್ಮ ನಡುವೆ ಬಹಳ ವೇಗವಾಗಿ ಹರಡುತ್ತದೆ.ಕರೋನಾ ವೈರಸ್ ಯಾವುದೇ ವ್ಯಕ್ತಿಗೆ ತಗುಲಿದರೆ, ಅದು ಮೊದಲು ಶ್ವಾಸಕೋಶ ಅಥವಾ ಉಸಿರಾಟದ ವ್ಯವಸ್ಥೆಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಸುರಕ್ಷಿತವಾಗಿರಲು ಅಥವಾ ನಾವು ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೂ ಸಹ, ಭಯಭೀತರಾಗಬಾರದು.ಶ್ವಾಸಕೋಶದಲ್ಲಿ ಕೋವಿಡ್ -19 ವೈರಸ್ ಹರಡುವುದನ್ನು ನಾವು ತಡೆಯಲು …

ಕೊರೋನಾ ಗುಣಪಡಿಸುವ ಅತೀ ಸುಲಭ ಪ್ರಾಣಾಯಾಮ | Best Pranayama For Corona Infection In Kannada, English Read More »

ನಾವ್ಯಾರು ಎಲ್ಲಿಂದ ಬಂದಿದೀವಿ ಲಿರಿಕ್ಸ್ | Naavyaaru Yellinda Badidivi Song Lyrics In Kannada English-DNA

‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡು ‘DNA‘ ಕನ್ನಡ ಚಿತ್ರದ್ದು.‘DNA’ ಚಿತ್ರವನ್ನು ಪ್ರಕಾಶರಾಜ್ ಮೇಹು ನಿರ್ದೇಶಿಸುತ್ತಿದ್ದು ಮೈಲಾರಿ .M ಅವರು ನಿರ್ಮಾಣ ಮಾಡುತ್ತಿದ್ದಾರೆ.ಮುಖ್ಯ ತಾರಾಗಣದಲ್ಲಿ ರೋಜರ್ ನಾರಾಯಣ್, ಅಚ್ಯುತ್ಕುಮಾರ್ ,ಈಸ್ಟರ್ ನೊರ್ಹನ,ಯಮುನಾ ಮುಂತಾದವರು ಇದ್ದಾರೆ.ಸಂಗೀತ ನಿರ್ದೇಶನ ಚೇತನ್ ಅವರದ್ದು.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ವಿಕಟ ಕವಿ ಯೋಗರಾಜ್ ಭಟ್ ಅವರು ಬರೆದಿದ್ದಾರೆ.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ನೀನಾಸಂ ಸತೀಶ್ ಹಾಗೂ ಯೋಗರಾಜ್ ಭಟ್ ಹಾಡಿದ್ದಾರೆ. ಆಡಿಯೋ ಹಕ್ಕು: ಪಂಚರಂಗಿ ಆಡಿಯೋ ಮಾಹಿತಿ: 1.’ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ಯಾಗರಾಜ್ …

ನಾವ್ಯಾರು ಎಲ್ಲಿಂದ ಬಂದಿದೀವಿ ಲಿರಿಕ್ಸ್ | Naavyaaru Yellinda Badidivi Song Lyrics In Kannada English-DNA Read More »

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com

‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡು SriKrishna@gmail.com ಚಿತ್ರದಲ್ಲಿದೆ.SriKrishna@gmail.com ಮುಂಬರುವ ಪ್ರಣಯ ಭರಿತ ಚಿತ್ರವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದರೆ.ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಹಾಗೂ ಸಂದೇಶ್ ನಾಗರಾಜವರು ನಿರ್ಮಿಸಿದ್ದಾರೆ.ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇದ್ದು ‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡನ್ನು ಕವಿರಾಜ್ ಬರೆದಿದ್ದಾರೆ.ಸಂಜೀತ್ ಹೆಗಡೆ ಸೊಗಸಾಗಿ ಹಾಡಿದ್ದಾರೆ. ಚಿತ್ರ: SriKrishna@gmail.comನಿರ್ದೇಶನ:ನಾಗಶೇಖರ್ನಿರ್ಮಾಣ: ಸಂದೇಶ್ ನಾಗರಾಜಸಂಗೀತ ನಿರ್ದೇಶನ: ಅರ್ಜುನ್ ಜನ್ಯಗೀತ ರಚನೆ: ಕವಿರಾಜ್ಧ್ವನಿ ಸುರುಳಿ ಹಕ್ಕು: ಆನಂದ್ ಆಡಿಯೋ ಮಾಹಿತಿ:1. ಡಾರ್ಲಿಂಗ್ …

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com Read More »

‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಲಿರಿಕ್ಸ್ | Ek Ladaki Bheegi Bhaagisi Song Lyrics In Kannada English-Chalti Ka Naam Gaadi

‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡು ‘ಚಲ್ತಿ ಕಾ ನಾಮ್ ಗಾಡಿ ‘ ಚಿತ್ರದ್ದು. ಈ ಚಿತ್ರ 1958 ರಲ್ಲಿ ಬಿಡುಗಡೆಯಾಗಿದ್ದು ಅತ್ಯಂತ ಯಶಸ್ವೀ ಚಿತ್ರವಾಗಿತ್ತು.ಕಿಶೋರ್ ಕುಮಾರ್,ಮಧುಬಾಲಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಸತ್ಯೇನ್ ಭೋಸ್ ಅವರು ನಿರ್ದೇಶಿಸಿದ್ದು , ಅನೂಪ್ ಶರ್ಮ ನಿರ್ಮಿಸಿದ್ದಾರೆ .S.D ಬರ್ಮನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಗೀತ ರಚನೆಕಾರರು : ಮಜರೂಹ್ ಸುಲ್ತಾನಪುರಿ‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಗಾಯಕರು: …

‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಲಿರಿಕ್ಸ್ | Ek Ladaki Bheegi Bhaagisi Song Lyrics In Kannada English-Chalti Ka Naam Gaadi Read More »

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ …

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru Read More »

ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English

ಏಪ್ರಿಲ್ 13, 2021ರಂದು ಪ್ಲವನಾಮ ಸಂವತ್ಸರ ಶುರುವಾಗುತ್ತಿದೆ . ಬನ್ನಿ ಈ ಹೊಸ ವರ್ಷ ಪ್ಲವ ನಾಮ ಸಂವತ್ಸರದಲ್ಲಿ ಬರುವ ಹಬ್ಬಗಳನ್ನು ನೋಡೋಣ. ಪ್ಲವನಾಮ ಸಂವತ್ಸರದಲ್ಲಿ ಬರುವ ಹಬ್ಬಗಳು ಈ ಕೆಳಗಿನಂತೆ ಇವೆ. ಚಾಂದ್ರಮಾನ ಯುಗಾದಿ 13-4-2021 ಚೈತ್ರ ಗೌರಿ ವೃತ/ಗೌರೀ ತೃತೀಯ 15-4-2021 ಶ್ರೀ ರಾಮನವಮಿ 21-4-2021 ಹನುಮ ಜಯಂತಿ 27-4-2021 ಅಕ್ಷಯ ತೃತೀಯ 14-5-2021 ನರಸಿಂಹ ಜಯಂತಿ 25-5-2021 ವಟಸಾವಿತ್ರೀ ಪೂಜೆ /ಕಾರ ಹುಣ್ಣಿಮೇ 24-6-2021 ಚಾತುರ್ಮಾಸ್ಯ ವೃತ ಆರಂಭ 20-7-2021 ದೀಪ ಸ್ಥಂಭ …

ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English Read More »

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English

ರಚನೆ : B.R ಲಕ್ಷ್ಮಣರಾವ್ Yaava Kannu Heege Nodalilla Song Lyrics In Kannada ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲಕುಡಿನೋಟದಲ್ಲೆ ನಿನ್ನಂತೆ ನಲ್ಲೆಕುಡಿನೋಟದಲ್ಲೆ ನಿನ್ನಂತೆ ನಲ್ಲೆಯಾವ ಹೆಣ್ಣು ನನ್ನ ಕಾಡಲಿಲ್ಲ ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ ಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಕನಸಲ್ಲೂ ಬಿಡದೇ ಸತಾಯಿಸಿಕನಸಲ್ಲೂ ಬಿಡದೇ ಸತಾಯಿಸಿಕಣ್ಣಾ ಮುಚ್ಚಾಲೆಯನು ಆಡಲಿಲ್ಲ ಯಾವ ಕಣ್ಣು ಹೀಗೆ …

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English Read More »

ತೇರಿ ಮಿಟ್ಟಿ ಹಿಂದಿ ಹಾಡಿನ ಲಿರಿಕ್ಸ್ | Teri Mitti Song Lyrics In Kannada English – Kesari

“ತೇರಿ ಮಿಟ್ಟಿ” ಒಂದು ದೇಶಭಕ್ತಿಯ ಹಿಂದಿ ಗೀತೆ. “ತೇರಿ ಮಿಟ್ಟಿ” ಹಾಡು “ಕೇಸರಿ” ಹಿಂದಿ ಚಿತ್ರದಲ್ಲಿದೆ. ಕೇಸರಿ ಚಿತ್ರ 2019 ರಲ್ಲಿ ಬಿಡುಗಡೆಯಾಗಿದ್ದು, ಅಕ್ಷಯ ಕುಮಾರ್ , ಪರಿಣೀತಿ ಛೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಕೇಸರಿ ಚಿತ್ರವನ್ನು ಅನುರಾಗ ಸಿಂಗ ನಿರ್ದೇಶಿಸಿದ್ದು, ಹೀರೂ ಯಶ್ ಜೋಹರ್ ,ಅರುಣಾ ಭಾಟಿಯಾ ,ಕರಣ್ ಜೋಹರ್ ,ಅಪೂರ್ವ ಮೆಹೆತಾ ,ಸುನೀರ್ ಖೇತರ್ಪಾಲ್ ನಿರ್ಮಿಸಿದ್ದಾರೆ.ಕೇಸರಿ ಚಿತ್ರಕ್ಕೆ 6 ಜನ ಸಂಗೀತ ನಿರ್ದೇಶಿಸಿದ್ದಾರೆ.- ತನಿಷ್ಕ್ ಬಾಗಚಿ,ಅರ್ಕೊ ಪ್ರಾವೋ ಮುಖರ್ಜಿ,ಚಿರಂತನ ಭಟ್,ಜಸ್ಬಿರ್ ಜೆಸ್ಸಿ ,ಗುರ್ಮೋಹ್ ಮತ್ತು ಜಸ್ಲೀನ್ …

ತೇರಿ ಮಿಟ್ಟಿ ಹಿಂದಿ ಹಾಡಿನ ಲಿರಿಕ್ಸ್ | Teri Mitti Song Lyrics In Kannada English – Kesari Read More »

ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada

ಬಿಟ್ಕಾಯಿನ್ ಅಂದರೆ ಏನು? ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ ) ಚಲಾವಣೆಯ ನಾಣ್ಯ (ಕರೆನ್ಸಿ).ಬಿಟ್ಕಾಯಿನ್ ಅನ್ನು 2008 ರಲ್ಲಿ Mr. ಸಾತೋಷಿ ನಾಕಮೋಟೋ ಅವರು ಸ್ಥಾಪಿಸಿದ್ದರು. ಬಿಟ್ಕಾಯಿನ್ 2009 ರಲ್ಲಿ ಚಲಾವಣೆಗೆ ಬಂದಿತು.ನಿಜವಾಗಿ ಹೇಳಬೇಕೆಂದರೆ ಈ Mr. ಸಾತೋಷಿ ನಾಕಮೋಟೋ ಅವರು ಯಾರು ಅಂತಾನೇ ಯಾರಿಗೂ ಗೊತ್ತಿಲ್ಲ. ಅವರು ನಿಜವಾದ ಮನುಷ್ಯರ ಅಥವಾ ಕಾಲ್ಪನಿಕ ಹೆಸರಾ ಗೊತ್ತಿಲ್ಲ !! ಬಿಟ್ಕಾಯಿನ್ ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದಕ್ಕೆ ಭೌತಿಕವಾದ ರೂಪ ಇಲ್ಲಾ. ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ )ಆಧಾರದ ಮೇಲೆ …

ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada Read More »

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು …

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English Read More »