Anuvaagaballa Lyrics

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು …

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English Read More »

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada

‘ಚಿಂತೆ ಏತಕೆ ಗೆಳತಿ’ ಗೀತೆಯನ್ನು ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಬರೆದಿದ್ದಾರೆ ಇದರ ಒಂದು ಹಾಡಿಗೆ ಶ್ರೀ. ಚಂದ್ರಶೇಖರ್ ಕಂಬಾರ್ ಅವರು ಸಂಗೀತ ನೀಡಿದ್ದಾರೆ. ಶ್ರೀ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಪೂರ್ಣವಾಗಿ ಹಾಡಿದ್ದಾರೆ. ಈ ಗೀತೆಯಲ್ಲಿ ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಜೀವನದ ಮುಖಗಳನ್ನು ತೋರಿಸಿದ್ದಾರೆ.ಒಬ್ಬ ಗೆಳೆಯ ನನ್ನ ಗೆಳತಿಗೆ ನೀನು ಆಯ್ಕೆ ಚಿಂತೆ ಮಾಡುತ್ತೀಯಾ ಕೇವಲ ನಾಲ್ಕು ದಿನದ ಜೀವನ ಇದು..ಇಲ್ಲಿ ಕಷ್ಟ ನಷ್ಟಗಳೆಲ್ಲ ಬರುತ್ತವೆ.. ಇಲ್ಲಿ ಮೇಲು-ಕೀಳು ಅನ್ನೋದು …

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada Read More »

ಸೌತೆಕಾಯಿ ಭಜ್ಜಿ ರೆಸಿಪಿ | Southekayi Bhajji Recipe In Kannada

ಸೌತೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ?ಸೌತೆಕಾಯಿ ಸರ್ವೇ ಸಾಮಾನ್ಯ ಆಗಿದ್ರೂ ಸಹ, ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿರುವ ಪೌಷ್ಟಿಕಾಂಶಗಳು: ಒಂದು 11-ಔನ್ಸ್ (300 ಗ್ರಾಂ) ಸಿಪ್ಪೆಸುಲಿಯದ, ಕಚ್ಚಾ ಸೌತೆಕಾಯಿ ಕೆಳಗಿನ ಪೌಷ್ಟಿಕಾಂಶಗಳನ್ನು ಹೊಂದಿದೆ: ಕ್ಯಾಲೋರಿಗಳು: 45 ಒಟ್ಟು ಕೊಬ್ಬು 11 ಗ್ರಾಂ ಪ್ರೋಟೀನ್: 2 ಗ್ರಾಂ ಫೈಬರ್: 2 ಗ್ರಾಂ ವಿಟಮಿನ್ C: RDI ನ 14% ವಿಟಮಿನ್ K: RDI ನ 62% ಮೆಗ್ನೀಸಿಯಮ್: RDI ನ 10% ಪೊಟ್ಯಾಸಿಯಮ್: RDI ನ 13% ಮ್ಯಾಂಗನೀಸ್: …

ಸೌತೆಕಾಯಿ ಭಜ್ಜಿ ರೆಸಿಪಿ | Southekayi Bhajji Recipe In Kannada Read More »

ನೀ ಕೋಟಿಯಲಿ ಒಬ್ಬನೇ ಲಿರಿಕ್ಸ್ | Nee Kotiyali Obbane Lyrics In Kannada-Kotigobba3

‘ನೀ ಕೋಟಿಯಲಿ ಒಬ್ಬನೇ’ ಹಾಡು ಕೋಟಿಗೊಬ್ಬ 3 ಚಿತ್ರದ್ದು. ‘ಕೋಟಿಗೊಬ್ಬ 3’ ಮುಂಬರುವ ಸಾಹಸ ಭರಿತ ಕನ್ನಡ ಚಿತ್ರ. ಶಿವ ಕಾರ್ತಿಕ್ ಚಿತ್ರವನ್ನು ನಿರ್ದೇಶಿಸಿದ್ದು ಸೂರಪ್ಪ ಬಾಬು ನಿರ್ಮಿಸಿದ್ದಾರೆ.ಕಿಚ್ಚ ಸುದೀಪ್, ಮಡೋನಾ ಸೆಬಾಸ್ಟಿಯನ್ ,ಶ್ರದ್ಧಾ ದಾಸ್ , ಅಫ್ತಾಬ್ ಶಿವದಾಸನಿ, ರವಿಶಂಕರ, ಸನ್ನಿ ಲಿಯಾನ್ ಮುಖ್ಯ ತಾರಾಗಣದಲ್ಲಿದ್ದಾರೆ.ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ನೀ ಕೋಟಿಯಲಿ ಒಬ್ಬನೇ’ ಹಾಡಿನ ರಚನೆ : ವಿಕಟಕವಿ ಯೋಗರಾಜ್ ಭಟ್ಹಾಡಿದವರು : ಶ್ರೇಯಾ ಘೋಷಾಲ್ಸಂಗೀತ : ಅರ್ಜುನ್ ಜನ್ಯಧ್ವನಿ ಸುರುಳಿ ಹಕ್ಕು …

ನೀ ಕೋಟಿಯಲಿ ಒಬ್ಬನೇ ಲಿರಿಕ್ಸ್ | Nee Kotiyali Obbane Lyrics In Kannada-Kotigobba3 Read More »

ಮಷೀನ್ ಲರ್ನಿಂಗ್ ಅಂದರೆ ಏನು ? | What IS Machine Learning In Kannada ?

ಪೀಠಿಕೆ ಮಷೀನ್ ಲರ್ನಿಂಗ್ (ಯಂತ್ರ ಕಲಿಕೆ) ಇದುವರೆಗೂ ಮನುಷ್ಯರು ಮಾತ್ರ ನಿರ್ವಹಿಸುತ್ತಿದ್ದ ಕಂಪ್ಯೂಟರ್‌ಗಳ ಕಾರ್ಯಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ. ಕಾರುಗಳನ್ನು ಓಡಿಸುವುದರಿಂದ ಹಿಡಿದು ಭಾಷಣವನ್ನು ಭಾಷಾಂತರಿಸುವವರೆಗೆ, ಮಷೀನ್ ಲರ್ನಿಂಗ್ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಾಮರ್ಥ್ಯಗಳಲ್ಲಿ ಸ್ಫೋಟವನ್ನು ಉಂಟುಮಾಡುತ್ತಿದೆ – ಸಾಫ್ಟ್‌ವೇರ್ ಗೊಂದಲಮಯ ಮತ್ತು ಅನಿರೀಕ್ಷಿತ ನೈಜ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಮಷೀನ್ ಲರ್ನಿಂಗ್ ಅಂದರೆ ನಿಖರವಾಗಿ ಏನು ಮತ್ತು ಮಷೀನ ಲರ್ನಿಂಗ್ ನಲ್ಲಿ ಪ್ರಸ್ತುತ ಉತ್ಕರ್ಷವನ್ನು ಸಾಧ್ಯವಾಗಿಸುತ್ತಿರುವುದು ಏನು? ಮಷೀನ್ ಲರ್ನಿಂಗ್ ಎಂದರೇನು? …

ಮಷೀನ್ ಲರ್ನಿಂಗ್ ಅಂದರೆ ಏನು ? | What IS Machine Learning In Kannada ? Read More »

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada

ಶ್ರೀ ಶ್ರೀ ವಾದಿರಾಜತೀರ್ಥರು ಕೃಷ್ಣನ ಮೇಲೆ ಒಂದು ಅದ್ಭುತವಾದ ಕೀರ್ತನೆಯನ್ನು ರಚಿಸಿದ್ದಾರೆ.ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ. ರಚನೆ: ಶ್ರೀ ಶ್ರೀ ವಾದಿರಾಜತೀರ್ಥರು ಶ್ರೀ ಅನಂತರಾಜ್ ಮಿಸ್ತ್ರಿ ಅವರು ಭಕ್ತಿ ಉಕ್ಕೇರುವಂತೆ ಹಾಡಿದ್ದಾರೆ.ತಿರುಮಲೆ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.ಧ್ವನಿಸುರುಳಿ ಹಕ್ಕು: ಅನಂತರಾಜ್ ಮಿಸ್ತ್ರಿ ಆವ ಕುಲವೋ ರಂಗಾ ವೆಬ್ ಸ್ಟೋರಿ ನೋಡಿರಿ Aava Kulavo Ranga Song Lyrics In Kannada ಆವ ಕುಲವೋ ರಂಗಾಅರಿಯಲಾಗದು ।।ಪ।। ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ …

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada Read More »

ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು ಲಿರಿಕ್ಸ್ | Sooryangu Chandrangu Bandare Munisu Lyrics In Kannada

‘ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು’ 1975 ರಲ್ಲಿ ಬಿಡುಗಡೆಯಾದ ‘ಶುಭಮಂಗಳ ‘ ಕನ್ನಡ ಚಲನಚಿತ್ರದ ಜನಪ್ರಿಯ ಕನ್ನಡ ಹಾಡು. ‘ಶುಭಮಂಗಳ’ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದು, ರವಿ ನಿರ್ಮಿಸಿದ್ದಾರೆ. ಆರತಿ, ಶ್ರೀನಾಥ್, ಅಂಬರೀಶ್ ಮತ್ತು ಶಿವರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಸಾಹಿತ್ಯ: ಎಂ.ಎನ್. ವ್ಯಾಸರಾವ್ಸಂಗೀತ: ವಿಜಯಭಾಸ್ಕರಗಾಯನ: ರವಿ ಮಾಹಿತಿ:1. ‘ಶುಭಮಂಗಳ’ ಚಿತ್ರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ2. ಸಂಭಾಷಣೆ ಬರೆದವರು ಹಾಸ್ಯ ಸಾಹಿತಿ ಬೀಚಿ ಅವರು3. IMDB ರೇಟಿಂಗ್: 8.4/10 Sooryangu Chandrangu Bndare Munisu Lyrics in Kannada …

ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು ಲಿರಿಕ್ಸ್ | Sooryangu Chandrangu Bandare Munisu Lyrics In Kannada Read More »

ಎದೆಯಿಂದ ದೂರವಾಗಿ ಲಿರಿಕ್ಸ್ | Edeyinda Dooravaagi Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ. ಹೀರೋ ಚಿತ್ರದಲ್ಲಿನ ‘ಎದೆಯಿಂದ ದೂರವಾಗಿ’ ಗೀತೆಯನ್ನು ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. ಹರ್ಷಿಕಾ ದೇವನಾಥನ್, ನಾರಾಯಣ್ ಶರ್ಮಾ ಹಾಡಿದ್ದಾರೆ. ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ , ನಿರ್ದೇಶನ: ಎಂ . ಭರತ್ ರಾಜ್. …

ಎದೆಯಿಂದ ದೂರವಾಗಿ ಲಿರಿಕ್ಸ್ | Edeyinda Dooravaagi Lyrics In Kannada-Hero Read More »

ಸೌತೆಕಾಯಿಯ ಅದ್ಭುತ ಔಷಧೀಯ ಉಪಯೋಗಗಳು | Medicinal Benefits of Cucumber In Kannada

ಸೌತೆಕಾಯಿ ನಮ್ಮ ದೇಹಕ್ಕೆ ಅನೇಕ ಗುಣಪಡಿಸುವ ಗುಣಗಳನ್ನು ಹೊಂದಿದೆ.
ಅನೇಕ ಜನರು ಸೌತೆಕಾಯಿ ತರಕಾರಿ ಎಂದು ಭಾವಿಸುತ್ತಾರೆ ಆದರೆ ವ್ಯಾಖ್ಯಾನದಿಂದ ಸೌತೆಕಾಯಿ ಒಂದು ಹಣ್ಣು.

ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ. ಹೀರೋ ಚಿತ್ರದಲ್ಲಿನ ‘ಬಾನಂಚಿಗೆ ಓಡುವ ಬಾರಾ’ ಗೀತೆಯನ್ನು ವಿಕಟ ಕವಿ ಯೋಗರಾಜ್ ಭಟ್ ರಚಿಸಿದ್ದಾರೆ. ವಾಸುಕಿ ವೈಭವ್ ಹಾಡಿದ್ದಾರೆ. ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ , ನಿರ್ದೇಶನ: ಎಂ . ಭರತ್ …

ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero Read More »