Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು

Mangalacharana Sandhi is the first sandhi in Harikathamrutasara. Harikathamrutasara is written by Shri Jagannathadasaru. Also read: Ganapati Sandhi , Karuna Sandhi and Pitrugana Sandhi Mangalacharana Sandhi Harikathamrutasara Lyrics In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕನಾರಸಿಂಹನೆ ನಮಿಪೆ ಕರುಣಿಪುದು ಎಮಗೆ … Read more

Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ

Aaneyu Karedare Aadimoola Bandante Ugabhoga Lyrics In Kannada ಆನೆಯು ಕರೆದರೆ ಆದಿಮೂಲ ಬಂದಂತೆ |ಅಜಾಮಿಳನು ಕರೆದರೆ ನಾರಾಯಣನುಬಂದಂತೆ |ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |ನಿನ್ನ ದಾಸರ ದಾಸನು ನಾ ಕರೆದರೆ | ಎನ್ನ ಪಾಲಿಸಬೇಕು ಪುರಂದರ ವಿಠಲ ಈ ಉಗಾಭೋಗದಲ್ಲಿ ಶ್ರೀ ಪುರಂದರದಾಸರು ನಮ್ಮನ್ನು ರಕ್ಷಿಸಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.ಹೇಗೆ ರಕ್ಷಿಸಬೇಕೆಂದರೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಹಿಂದೆ ಗಜೇಂದ್ರಮೋಕ್ಷ ಪ್ರಕರಣ. ಅಲ್ಲಿ ಹೇಗೆ ಗಜೇಂದ್ರನೆಂಬ ಆನೆಯ ಕಾಲನ್ನು … Read more

Pitrugana Sandhi -Harikathamrutasara -English

Written By : Shri Jagannathadasa Click to buy Full Harikathamrutasara Kannada Ebook (all 32 sandhi) You also look at Pitrugana Sandhi in Kannada. Pitrugana Sandhi Lyrics – Harikathamrutasara In English harikathAmRutasAra gurugaLa karuNadindApanitu kELuveparama BagavadBaktaru idanAdaradi kELuvudu|| kRutiramaNa pradyumna vasudEvategaLu ahankAra trayadoLucaturaviMSati rUpadindali BOjyanenisuvanuhutavahAkSha antargata jayApatiyu tAnE mUradhika triMSati surUpadiBOktru enisuva BOktrugaLoLiddu||1|| Aradhika mUvattu rUpadi vArijAptanoLu irutihanumAyAramaNa … Read more

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ

ರಚನೆ : ಶ್ರೀ ಜಗನ್ನಾಥದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English You can look at Vighneshwara Stotra Sandhi in English/Kannada Also read Mangalacharana Sandhi and Karuna Sandhi Pitrugana Sandhi -Harikathamrutasara – Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| … Read more

ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ | Smarisu Manave Smarisu Smarana Pitana Mundige |Kannada English| Prasanna Venkata Dasaru

Smarisu Manave Smarisu Smarana Pitana Mundige In Kannada ಮುಂಡಿಗೆ ರಚನೆ: ಶ್ರೀ. ಪ್ರಸನ್ನ ವೆಂಕಟ ದಾಸರು ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನದುರಿತ ಭವಭಯಸಮೂಹದೂರ ರಮಾವರನ ।।ಪ ।। ಒಬ್ಬ ಬಾಲನಯ್ಯನ ಒದೆದಒಬ್ಬ ಬಾಲಗಟಿವಿಲೊಲಿದಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬಬಾಲಗಿತ್ತುಒಬ್ಬ ಬಾಲೆಯುಂಗಟದಿ ಪೆತ್ತಒಬ್ಬ ಬಾಲೆಯುಂಗಟದಿ ಪೊತ್ತಒಬ್ಬ ಬಾಲೆಗಕ್ಷ್ಯಯ್ಯೆಂದು ಕುಕ್ಷಿಗೊಬ್ಬ ಬಾಲಪನ ।।೧।। ಇಬ್ಬರ ಮೂರುಸಾರೆಲಳಿದಇಬ್ಬರಿಹ ಭೂಜವ ಮುರಿದಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದಇಬ್ಬರ ಕಾರಾಗಾರ ತಗಿದಇಬ್ಬರುಪ್ಪು ಬೇಡಲಿ ಸದೆದಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ ।।೨।। ಮೂರು ಮನೆಯೊಳಗಿಹನಮೂರು … Read more

ಅಪಮೃತ್ಯು ನಿವಾರಣ ಸುಳಾದಿ | Apamrutyu Nivaarana Suladi By Vijayadasaru

ರಚನೆ: ಶ್ರೀ ವಿಜಯದಾಸರು Apamrutyu Nivaarana Suladi In Kannada ಧ್ರುವತಾಳರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿಭದ್ರ ಫಲದಾಯಕ ದೋಷದೂರಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದನಿದ್ರಾರಹಿತ ನಿಗಮವಂದ್ಯ ಭಕ್ತಾನಂದಉದ್ರೇಕಾ ತಂದು ಕೊಡುವ ಕಾಮಿತಾರ್ಥಭದ್ರಪ್ರದಾಯಕ ದೋಷದೂರಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-ಮುದ್ರದೊಳಗೆ ಲೋಲಾಡುತಿಪ್ಪಶೂದ್ರಗಾದರು ಆಶಾ ಭಯವಿಲ್ಲವೆಂದು ಮಹರುದ್ರಾದಿಗಳು ಪೇಳುತಿಪ್ಪರಿದೆ ಕೋಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-ಪದವ್ರ ಬಿಡಿಸಿ ನೀನೆ ಪಾಲಿಸಿದಂದುಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆಛಿದ್ರತನ ಎಣಿಸದಿರು ಪರಮ ಕರುಣೀರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನಸದೃಶ ದೇವನ ಕಾಣೆನೊ … Read more

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru

ರಚನೆ:ಶ್ರೀ ವಿಜಯದಾಸರು ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ. ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ Narasimaha Devara Suladi In Kannada ರಾಗ – ಕಲ್ಯಾಣ   ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾವಾರನೆ … Read more

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English

ರಚನೆ:ಶ್ರೀ ವಿಜಯದಾಸರು Vedavyasa Suladi In Kannada ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿರತಿಪತಿ ಜನಕಾ ಸ್ವರತ ಸ್ವಪ್ರಕಾಶಿತಅತಿತಾದ್ಭುತ ಮಹಿಮ ಪತಿತ ಪಾವನನಾಮಾನತಜನ ಸುರಧೇನು ದಿತಿಜತಿಮಿರಭಾನುಅತಿ ದೂರ ದೂರಸಂತತ ದಯಾಪರಚತುರ ನಾನಾ ಸುರತತಿ ಕರಕಮಲಾ-ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || 1 || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾಜ್ಞಾನಮಯೈಶ್ವರ್ಯ ಜ್ಞಾನಮಯವರ್ನಜ್ಞಾನಮಯ ತೇಜಾ ಜ್ಞಾನಮಯ ಶಕ್ತಿಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾಮೌನಿ ವ್ರತ ಧೃತನೆ ಜ್ಞಾನ ಸುಖ … Read more

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English

ರಚನೆ : ಶ್ರೀ ಜಗನ್ನಾಥ ದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English Also read Mangalacharana Sandhi and Karuna Sandhi Ganapti (Vighneshwara) Sandhi Harikathamrutasara In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ ಭಕ್ತರಿದನಾದರದಿ ಕೇಳುವುದು || ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳುಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರಮಹದಾಕಾಶಪತಿ ಕರುಣಾಳು … Read more

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ … Read more