Narsha_Experience

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ

Date of Narsha Pooja by Shri Shri Satyatmateertharu: 29-12-2021. ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಯೋಗ ನರಸಿಂಹ ದೇವರು ನರ್ಷ (Narsha) ಗ್ರಾಮದಲ್ಲಿದೆ.ಈ ದೇವಸ್ಥಾನವನ್ನು ಬಳ್ಳಕ್ಕುರಾಯ ಕುಟುಂಬದವರು ಮೂರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿಗೆ ಅವರು ಶ್ರೀಹರಿ ಪ್ರೇರಣೆಯಂತೆ ನರ್ಷ ಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ. ಇದೇ ಮೊದಲ ಬಾರಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಉಡುಪಿಯ ದಿಗ್ವಿಜಯ ಮುಗಿಸಿ ನರ್ಷ ಗ್ರಾಮಕ್ಕೆ ಆಗಮಿಸಿದ್ದರು. ನರಸಿಂಹ ದೇವರ ಪೂಜೆ ಹಾಗು ಮೂಲರಾಮ ದೇವರ- …

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ Read More »

Lehra Do Song Lyrics | Kannada |English | 83 | ಲೆಹ್ರಾ ದೋ ಲಿರಿಕ್ಸ್ | Pritam | Arjit Singh |Cricket

83 is the Hindi Sports Drama movie based on India’s historic win of 1983 World Cup cricket. About Lehra Do Song of 83 Movie ‘Lehra Do’ is the song from Hindi Movie 83.Music: Pritam Singer: Arijit Singh Lyricist: Kausar MunirAudio Rights : Zee Music Company Lehra Do Song Lyrics In Kannada ಅಪ್ನಾ ಹೈ ದಿನ್ ಯೇ …

Lehra Do Song Lyrics | Kannada |English | 83 | ಲೆಹ್ರಾ ದೋ ಲಿರಿಕ್ಸ್ | Pritam | Arjit Singh |Cricket Read More »

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha

ರಚನೆ : ಶ್ರೀ ವಾದಿರಾಜತೀರ್ಥರು ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡಿನಲ್ಲೇನಿದೆ? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನಲ್ಲಿ ಶ್ರೀ ವಾದಿರಾಜರು ಶ್ರೀ ಆನಂದತೀರ್ಥರ ಅಥವಾ ಶ್ರೀ ಮಧ್ವಾಚಾರ್ಯರ ಸ್ಮರಣೆಯ ಮಹತ್ವವನ್ನು ಹೇಳಿದ್ದಾರೆ. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ …

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha Read More »

Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು

ಕ್ರಿಪ್ಟೋಕರೆನ್ಸಿ ತನ್ನ ಅಸ್ಥಿರ ಸ್ವಭಾವದ ಹೊರತಾಗಿಯೂ, ಸ್ಥಿರವಾದ ಆದಾಯವನ್ನು ಒದಗಿಸಲು ಹೂಡಿಕೆದಾರರಿಗೆ ಲಾಭದಾಯಕ ಹಣಕಾಸಿನ ಆಸ್ತಿಯಾಗಿದೆ. ಡಿಜಿಟಲ್ ಆಸ್ತಿಯ ಒಂದು ರೂಪವಾಗಿರುವುದರಿಂದ, ಕ್ರಿಪ್ಟೋಕರೆನ್ಸಿಯು ಪ್ರಾಥಮಿಕವಾಗಿ ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್‌ಗಳಲ್ಲಿ ವಿತರಿಸಲಾದ ನೆಟ್‌ವರ್ಕ್ ಅನ್ನು ಆಧರಿಸಿದೆ. ಕ್ರಿಪ್ಟೋಕರೆನ್ಸಿಯಲ್ಲಿ ಹೇಗೆ ಹೂಡಿಕೆ ಮಾಡಬಹದು ಎಂದು ಈ ಲೇಖನದಲ್ಲಿ ನೋಡೋಣ. ಕ್ರಿಪ್ಟೋಕರೆನ್ಸಿ ಎಂದರೆ ಏನು? (What is Cryptocurrency In Kannada) ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಸ್ವತ್ತುಗಳಾಗಿವೆ (Digital Assets)- ನೀವು ಹೂಡಿಕೆಯಾಗಿ ಮತ್ತು ಆನ್‌ಲೈನ್ ಖರೀದಿಗಳಿಗೂ (trading) ಬಳಸಬಹುದು. ಇದು ಕ್ರಿಪ್ಟೋಗ್ರಫಿಯಿಂದ …

Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು Read More »

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು

“Karuniso Ranga Karuniso” is the keerthane written by Shri Purandaradasa. In this song, he pleads lord Narayana to bless us even though we are not capable of performing bhakti, vruta, namasmarane, seve etc. Karuniso Ranga Karuniso Song Lyrics In Kannada ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ ||  ರುಕುಮಾಂಗದನಂತೆ ವ್ರತವ …

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು Read More »

Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು

Mangalacharana Sandhi is the first sandhi in Harikathamrutasara. Harikathamrutasara is written by Shri Jagannathadasaru. Also read: Ganapati Sandhi , Karuna Sandhi and Pitrugana Sandhi Mangalacharana Sandhi Harikathamrutasara Lyrics In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕನಾರಸಿಂಹನೆ ನಮಿಪೆ ಕರುಣಿಪುದು ಎಮಗೆ …

Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು Read More »

Jann Gann Mann Song Lyrics In Kannada English | Satyameva Jayate 2 |Arco|Praak | Manoj | ಜನ್ ಗಣ ಮನ್ | ಸತ್ಯಮೇವ ಜಯತೇ 2

ಸತ್ಯಮೇವ ಜಯತೇ 2 ಚಲನ ಚಿತ್ರದಿಂದ ಬಿ. ಪ್ರಾಕ್ ಅವರಿಂದ ಹೊಸ ದೇಶಭಕ್ತಿ ಗೀತೆ – ‘ಜನ್ ಗಣ ಮನ್; ಈ ಹಾಡಿನಲ್ಲಿ ಜಾನ್ ಅಬ್ರಹಾಂ, ದಿವ್ಯಾ ಖೋಸ್ಲಾ ಕುಮಾರ್ ಕಾಣಿಸಿಕೊಂಡಿದ್ದಾರೆ. ಆರ್ಕೋ ಅವರ ಸಂಗೀತ ಮತ್ತು ಮನೋಜ್ ಮುಂತಶಿರ್ ಅವರ ಸಾಹಿತ್ಯ ಇದೆ. ಜನ ಗಣ ಮನ್ ಸಾಹಿತ್ಯ: ಪ್ರಸಿದ್ಧ ದೇಶಭಕ್ತಿ ಗೀತೆ ‘ತೇರಿ ಮಿಟ್ಟಿ‘ ತಂಡದ ಬಿ ಪ್ರಾಕ್, ಅರ್ಕೊ ಮತ್ತು ಮನೋಜ್ ಎಂ ಅವರು ಜಾನ್ ಅಬ್ರಹಾಂ ಮತ್ತು ದಿವ್ಯಾ ಖೋಸ್ಲಾ ಕುಮಾರ್ …

Jann Gann Mann Song Lyrics In Kannada English | Satyameva Jayate 2 |Arco|Praak | Manoj | ಜನ್ ಗಣ ಮನ್ | ಸತ್ಯಮೇವ ಜಯತೇ 2 Read More »

Shuruvagide Sihi Kampana Song Lyrics In Kannada English| Sakath |Ganesh |Surabhi Puranik | Sid Sriram | Judh Sandhy |ಶುರುವಾಗಿದೆ ಸಿಹಿ ಕಂಪನ ಲಿರಿಕ್ಸ್|ಗಣೇಶ್| ಸುರಭಿ ಪುರಾಣಿಕ

‘ಸಖತ್‘ ಒಂದು ಪ್ರಣಯ ಭರಿತ ಕನ್ನಡ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸುರಭಿ ಪುರಾಣಿಕ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ ನವೆಂಬರ್ 26, 2021 ಕ್ಕೆ ತೆರೆಗೆ ಬರಲಿದೆ. ‘ಮಾತಿನ ಈಟಿಯ ಬೀಸಿ’ ಅಥವಾ ‘ಶುರುವಾಗಿದೆ ಸಿಹಿ ಕಂಪನ’ ಹಾಡು ಸಿದ ಶ್ರೀರಾಮ್ ಅವರ ಕಂಠದಲ್ಲಿ ತುಂಬಾ ಇಂಪಾಗಿ ಬಂದಿದೆ. ಅರ್ಜುನ್ ಲೂಯಿಸ್ ಅವರು ಹೊಸ ಹೊಸ ಕನ್ನಡ ಶಬ್ದಗಳಿಂದ ಹಾಡನ್ನು ಶ್ರೀಮಂತಗೊಳಿಸಿದ್ದಾರೆ. Shuruvagide Sihi Kampana Romantic Song Lyrics Credits: ಚಿತ್ರ : …

Shuruvagide Sihi Kampana Song Lyrics In Kannada English| Sakath |Ganesh |Surabhi Puranik | Sid Sriram | Judh Sandhy |ಶುರುವಾಗಿದೆ ಸಿಹಿ ಕಂಪನ ಲಿರಿಕ್ಸ್|ಗಣೇಶ್| ಸುರಭಿ ಪುರಾಣಿಕ Read More »

Swargave Bhoomiyolaradire Song Lyrics In Kannada English | Kuvempu |ಸ್ವರ್ಗವೇ ಭೂಮಿಯೊಳಲಿರದಿರೆ ಲಿರಿಕ್ಸ್

ರಚನೆ : ಕುವೆಂಪು ರಾಷ್ಟ್ರಕವಿ ಕುವೆಂಪು ಅವರ ಸುಂದರ ಕಾವ್ಯ ‘ಸ್ವರ್ಗವೇ ಭೂಮಿಯೊಳಲಿರದಿರೆ’.‘ಸ್ವರ್ಗವೇ ಭೂಮಿಯೊಳಲಿರದಿರೆ’ ಕಾವ್ಯದಲ್ಲಿ ಕುವೆಂಪು ಅವರು ಭೂಮಿಯ ಸುಂದರತೆಯನ್ನು ಬಣ್ಣಿಸಿ ಸ್ವರ್ಗವೇ ಭೂಮಿಯಲ್ಲಿದೆ ಎಂದು ಹೇಳಿದ್ದಾರೆ. ಶ್ರೀ ಕುವೆಂಪು ಅವರ ಬಯಾಗ್ರಫಿ । ಜೀವನ ಚರಿತ್ರೆ (Biography of Kuvempu In Kannada) ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (Kuppalli Venkatappa Puttappa).ಜನನ: 29-ಡಿಸೆಂಬರ್1904ಹುಟ್ಟಿದ ಸ್ಥಳ : ಹಿರೇಕೊಡಿ ಚಿಕ್ಕಮಗಳೂರು, ಕರ್ನಾಟಕತಾಯಿ : ಸೀತಮ್ಮತಂದೆ : ವೆಂಕಟಪ್ಪಶಿಕ್ಷಣ : ಮೊದಲು ಮನೆಯಲ್ಲಿಯೇ …

Swargave Bhoomiyolaradire Song Lyrics In Kannada English | Kuvempu |ಸ್ವರ್ಗವೇ ಭೂಮಿಯೊಳಲಿರದಿರೆ ಲಿರಿಕ್ಸ್ Read More »

[PDF]Endo Bareda Kavithe Saalu Song Lyrics In Kannada English | Garuda Gamana Vrushabha Vaahana | ಎಂದೋ ಬರೆದ ಕವಿತೆ ಸಾಲು |ಗರುಡ ಗಮನ ವೃಷಭ ವಾಹನ |ಲಿರಿಕ್ಸ್ |ಸಾಹಿತ್ಯ

‘ಗರುಡ ಗಮನ ವೃಷಭ ವಾಹನ‘, ಗಮನಾರ್ಹ ಜೋಡಿಗಳಾದ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಕನ್ನಡ ಚಲನಚಿತ್ರ. Endo Bareda Kavithe Saalu Song Lyrics Details In Kannada ಚಿತ್ರ ಗರುಡ ಗಮನ ವೃಷಭ ವಾಹನ ಹಾಡು ಎಂದೋ ಬರೆದ ಕವಿತೆ ಸಾಲು ಸಂಗೀತ ಮಿಧುನ್ ಮುಕುಂದನ್ ಸಾಹಿತ್ಯ ಪವನ್ ಭಟ್ ಗಾಯಕರು ವಾಸುಕಿ ವೈಭವ್ ಆಡಿಯೋ ಹಕ್ಕು ಲೈಟರ್ ಬುದ್ಧ ಫಿಲ್ಮ್ಸ್ Endo Bareda Kavithe Saalu Song Lyrics In …

[PDF]Endo Bareda Kavithe Saalu Song Lyrics In Kannada English | Garuda Gamana Vrushabha Vaahana | ಎಂದೋ ಬರೆದ ಕವಿತೆ ಸಾಲು |ಗರುಡ ಗಮನ ವೃಷಭ ವಾಹನ |ಲಿರಿಕ್ಸ್ |ಸಾಹಿತ್ಯ Read More »