Devotional

Shivane Naa Ninna Sevakanayya lyrics

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru

ರಚನೆ : ಶ್ರೀ ಶ್ರೀದ ವಿಠಲ ದಾಸರು Shivane Naa Ninna Sevakanayya Lyrics In Kannada ಭವಮೋಚಕ ಭಾಗವತಶಾಸ್ತ್ರವನುಅವನೀಶಗೆ ಪೇಳ್ದವ ನೀನಲ್ಲವೆ || ಪ || ಶಿವನೇ ನಾ ನಿನ್ನ ಸೇವಕನಯ್ಯಾದುರ್ಮನ ಬಿಡಿಸಯ್ಯ || ಅ.ಪ || ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬವೈಕಲ್ಯಾಸ್ಪದವ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವಕೃತ್ತಿವಾಸ ಎನ್ನತ್ಯಪರಾಧಗಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ …

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru Read More »

ಸರಸ್ವತಿ ಸ್ತೋತ್ರ | Saraswathi Stotra In Kannada

Sarswathi Stora Lyrics In Kannada ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರವಸ್ತ್ರಾವೃತಾಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ || ೧ || ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈರಕ್ಷಮಾಲಾಂದಧಾನಾಹಸ್ತೇನೈಕೇನ ಪದ್ಮಂ ಸಿತಮಪಿ ಚ ಶುಕಂ ಪುಸ್ತಕಂ ಚಾಪರೇಣ |ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಽಸಮಾನಾಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || ೨ || ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ |ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ …

ಸರಸ್ವತಿ ಸ್ತೋತ್ರ | Saraswathi Stotra In Kannada Read More »

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ | Shri Lalitha Sahasranama Stotram | Lyrics In Kannada

Shri Lalitha Sahasranama Stotra Lyrics In Kannada (ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ ಕನ್ನಡದಲ್ಲಿ) || ಓಂ || ಅಸ್ಯ ಶ್ರೀ ಲಲಿತಾ ದಿವ್ಯ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ,ವಶಿನ್ಯಾದಿ ವಾಗ್ದೇವತಾ ಋಷಯಃ, ಅನುಷ್ಟುಪ್ ಛಂದಃ,ಶ್ರೀ ಲಲಿತಾ ಪರಾಭಟ್ಟಾರಿಕಾ ಮಹಾ ತ್ರಿಪುರ ಸುಂದರೀ ದೇವತಾ,ಐಂ ಬೀಜಂ, ಕ್ಲೀಂ ಶಕ್ತಿಃ, ಸೌಃ ಕೀಲಕಂ,ಮಮ ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಫಲಪುರುಷಾರ್ಥ ಸಿದ್ಧ್ಯರ್ಥೇಲಲಿತಾ ತ್ರಿಪುರಸುಂದರೀ ಪರಾಭಟ್ಟಾರಿಕಾ ಸಹಸ್ರ ನಾಮ ಜಪೇ ವಿನಿಯೋಗಃ ಕರನ್ಯಾಸಃ ಐಮ್ ಅಂಗುಷ್ಟಾಭ್ಯಾಂ ನಮಃ, ಕ್ಲೀಂ ತರ್ಜನೀಭ್ಯಾಂ …

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ | Shri Lalitha Sahasranama Stotram | Lyrics In Kannada Read More »

ಮಧುರಾಷ್ಟಕಂ | ಅಧರಂ ಮಧುರಂ | Madhurashtakam | Adharam Madhuram | Lyrics | Kannada | English |Krishna Bhajane

ರಚನೆ : ಶ್ರೀ ವಲ್ಲಭಾಚಾರ್ಯರು Madhurashtakam (Adharam Madhuram) Lyrics In Kannada ಅಧರಂ ಮಧುರಂ ವದನಂ ಮಧುರಂನಯನಂ ಮಧುರಂ ಹಸಿತಂ ಮಧುರಂ |ಹೃದಯಂ ಮಧುರಂ ಗಮನಂ ಮಧುರಂಮಧುರಾಧಿಪತೇರಖಿಲಂ ಮಧುರಂ || 1 || ವಚನಂ ಮಧುರಂ ಚರಿತಂ ಮಧುರಂವಸನಂ ಮಧುರಂ ವಲಿತಂ ಮಧುರಂ |ಚಲಿತಂ ಮಧುರಂ ಭ್ರಮಿತಂ ಮಧುರಂಮಧುರಾಧಿಪತೇರಖಿಲಂ ಮಧುರಂ || 2 || ವೇಣು-ರ್ಮಧುರೋ ರೇಣು-ರ್ಮಧುರಃಪಾಣಿ-ರ್ಮಧುರಃ ಪಾದೌ ಮಧುರೌ |ನೃತ್ಯಂ ಮಧುರಂ ಸಖ್ಯಂ ಮಧುರಂಮಧುರಾಧಿಪತೇರಖಿಲಂ ಮಧುರಂ || 3 || ಗೀತಂ ಮಧುರಂ ಪೀತಂ …

ಮಧುರಾಷ್ಟಕಂ | ಅಧರಂ ಮಧುರಂ | Madhurashtakam | Adharam Madhuram | Lyrics | Kannada | English |Krishna Bhajane Read More »

Nirvana Shatakam | Lyrics | Kannada | English |Adi Shankaracharya | ನಿರ್ವಾಣ ಷಟ್ಕಂ | ಶ್ರೀ ಆದಿ ಶಂಕರಾಚಾರ್ಯ

ರಚನೆ : ಶ್ರೀ ಆದಿ ಶಂಕರಾಚಾರ್ಯರು Nirvana Shatakam Lyrics In Kannada ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಾಹಮ್ ॥ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣ ನೇತ್ರೇನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ ॥ ಚಿದಾನಂದ ರೂಪಃ ಶಿವೋಹಂ ಶಿವೋಹಂಚಿದಾನಂದ ರೂಪಃ ಶಿವೋಹಂ ಶಿವೋಹಂಚಿದಾನಂದ ರೂಪಃ ಶಿವೋಹಂ ಶಿವೋಹಂ ನ ಚ ಪ್ರಾಣ ಸಂಗ್ಯೋ ನ ವೈ ಪಂಚ ವಾಯುಃ ॥ನ ವಾ ಸಪ್ತ ಧಾತುರ್ ನ ವಾ ಪಂಚ …

Nirvana Shatakam | Lyrics | Kannada | English |Adi Shankaracharya | ನಿರ್ವಾಣ ಷಟ್ಕಂ | ಶ್ರೀ ಆದಿ ಶಂಕರಾಚಾರ್ಯ Read More »

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa

Kaksha Taratamya Sandhi Harikatamrutasara Lyrics In Kannada ರಚನೆ: ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ||1|| ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿಭೃತ್ಯ ವರ್ಗವ ಕಾಯೆ …

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa Read More »

ಕಪಿಲ ಸುಳಾದಿ | Kapila Suladi | Lyrics | Kannada | English | ಶ್ರೀ ವಿಜಯದಾಸರು | Shri Vijayadasa

Kapila Suladi Lyrics In Kannada ರಚನೆ : ಶ್ರೀ ವಿಜಯದಾಸರು ರಾಗ – ತೋಡಿ    ತಾಳ – ಧ್ರುವ ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿನಿದ್ರಾರಹಿತ ನಿದ್ರಾರಮಣ ನಿರ್ವಿಕಾರಚಿದ್ದೇಹ ಸರ್ವಕಾಲ ಸುಂದರಸಾರಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾಹೃದ್ರೋಗನಾಶ ವೈಕುಂಠವಾಸವಿದ್ಯಾತೀತ ವಿಶ್ವನಾಟಕ ನಾರಾಯಣವಿದ್ಯ ಉದ್ಧಾರಕೆ ಉದಧಿ ಸದನಾಸಿದ್ಧಾದಿ ವಿನುತ ಸಂತತ ಪಾತಾಳವಾಸಿಬುದ್ಧಿ ವಿಶಾಲ ಮಹಿಮ ಪಾಪಹಾರಿಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತಬದ್ಧ ವಿಚ್ಛೇದ ನಾನಾ ರೂಪಾತ್ಮಕಾಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾಅದ್ವೈಯ ಅನಾದಿ ಪುರುಷ ಚಿತ್ರಕರ್ದಮ ಮುನಿಸೂನು …

ಕಪಿಲ ಸುಳಾದಿ | Kapila Suladi | Lyrics | Kannada | English | ಶ್ರೀ ವಿಜಯದಾಸರು | Shri Vijayadasa Read More »

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram

ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಾತ್ಮತೀರ್ಥರು ರಚಿಸಿದ ಶ್ರೀ ನರಸಿಂಹ ಸ್ತೋತ್ರ Shri Satyatmateertha Virachita Narasimha Stotram In Kannanda ಶ್ರೀಸತ್ಯಾತರ್ಥವಿರಚಿತಂ ನರಸಿಂಹಸ್ತೋತ್ರಂ(ನರಸಿಂಹಮಂತ್ರವ್ಯಾಖ್ಯಾನಾತ್ಮಕಮ್ ) ಉಗ್ರಲಕ್ಷ್ಮೀನೃಸಿಂಹ ತ್ವಂ ಉಗ್ರನಃ ಪ್ರೇರಕಾನ್ ಪ್ರತಿ ।ಉಗ್ರೋ ಭವ ಕುರುಶ್ವೋಗ್ರಂ ಮಾಮಪ್ಯುಗ್ರಾನರೀನ್ ಪ್ರತಿ ।।೧ ।। ವೀರಲಕ್ಷ್ಮೀನೃಸಿಂಹ ತ್ವಂ ಬ್ರಹ್ಮವಾಯ್ವಾದಿ ವೀರವನ್ ।ವೀರಂ ಮಾಂ ಕುರು ವೀರೇಶ ಸರ್ವಕಾರ್ಯೇಷು ಸರ್ವದಾ ।। ೨ ।। ಮಹಾವಿಷ್ಟೋ ನೃಸಿಂಹ ತ್ವಂ ನಿಸ್ಸೀಮಬಲಸೌಖ್ಯಕ ।ಸರ್ವಚೇಷ್ಟಕ ವಿಶ್ವಾತ್ಮನ್ ಸರ್ವೋತ್ಸವಗತೋ ಭವ ॥ …

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram Read More »

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು

About Lakshmi Shobhane Shri Vadirajteertharu composed Lakshmi Shobhane (also called as Lakshmi Shobhana) in Kannada. Lakshmi Shobhane is a song of marriage between Lord Narayana and goddess Lakshmi. In this song, Shri Vadirajaru explained they way he dreamt about Lakshmi-Narayana. It is said that Shri Vadirajaru composed this song to save a bridegroom. On the …

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು Read More »

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru

Dasarendare Purandara Dasarayya Lyrics In Kannada ರಚನೆ : ಶ್ರೀ ವ್ಯಾಸರಾಜರು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥದಾಸರೆಂದರೆ ಪುರಂದರದಾಸರಯ್ಯ || ಪ || ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬಳಲಿಸುತಕಾಸುಗಳಿಸುವ ಪುರುಷ ಹರಿದಾಸನೇ || 1 || ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ || 2 || ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯಾ …

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru Read More »