Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Innashtu Bekenna Hrudayakke Rama

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?) ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು. ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಅವರು ಪ್ರಕಟಿಸಿದ ಪುಸ್ತಕಗಳಲ್ಲಿ … Read more

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ?

ವೆಬ್‌ನ ವಿಕಾಸದಲ್ಲಿ ನಾವು ಹೊಸ ಆದಿಯಲ್ಲಿದ್ದೇವೆ. ಕೆಲವು ಆರಂಭಿಕ ಪ್ರವರ್ತಕರು ಇದನ್ನು ವೆಬ್ 3.0 ಎಂದು ಕರೆಯುತ್ತಾರೆ. ವೆಬ್ 3.0 ಅಂದರೆ ಏನು ? | What is Web 3.0 In Kannada ನೀವು ಏನನ್ನು ಇನ್‌ಪುಟ್ ಮಾಡುತ್ತೀರೋ ಅದನ್ನು ನಿಖರವಾಗಿ ಅರ್ಥೈಸುವುದಲ್ಲದೆ, ಪಠ್ಯ, ಧ್ವನಿ ಅಥವಾ ಇತರ ಮಾಧ್ಯಮದ ಮೂಲಕ ನೀವು ತಿಳಿಸುವ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊಸ ಪ್ರಕಾರದ ಇಂಟರ್ನೆಟ್ ಅನ್ನು ಕಲ್ಪಿಸಿಕೊಳ್ಳಿ, ನೀವು ಉಪಯೋಗಿಸುವ ಎಲ್ಲಾ ವಿಷಯವು ಹಿಂದೆಂದಿಗಿಂತಲೂ ಹೆಚ್ಚು ನಿಮಗೆ ಅನುಗುಣವಾಗಿರುತ್ತದೆ. … Read more

Navavrundavana-Information | Details of Navavrundavana | ನವವೃಂದಾವನ ಮಾಹಿತಿ

ನವವೃಂದಾವನ ಮಾಹಿತಿ: ನವವೃಂದಾವನ ಎಲ್ಲ ಮಾಧ್ವರ ಒಂದು ಪರಮ ಪವಿತ್ರ ಸ್ಥಳ.ಇಲ್ಲಿ 9 ಮಹನೀಯ ಯೆತಿಗಳ ವೃಂದಾವನಗಳಿವೆ. ಇದೇ ಸ್ಥಳದಲ್ಲಿ ದ್ವಾಪರಯುಗದಲ್ಲಿ ಶ್ರೀರಾಮ-ಹನುಮಂತ ದೇವರ ಸಮಾಗಮವಾಗಿದೆ. ಇದೇ ಪವಿತ್ರ ಸ್ಥಳದಲ್ಲಿ ಸಪ್ತರ್ಷಿಗಳು ತಪಸ್ಸು ಮಾಡಿದ್ದಾರೆ. ನವವೃಂದಾವನ ಒಂದು ನಡುಗಡ್ಡೆಯಾಗಿದ್ದು ತುಂಗಭದ್ರಾ ನದಿಯಿಂದ ಸುತ್ತುವರೆದಿದೆ. ನವವೃಂದಾವನದಲ್ಲಿರುವ ವೃಂದಾವನಗಳು: 1.ಶ್ರೀ ಪದ್ಮನಾಭತೀರ್ಥರು2.ಶ್ರೀ ಕವೀಂದ್ರತೀರ್ಥರು 3.ಶ್ರೀ ವಾಗೀಶತೀರ್ಥರು4.ಶ್ರೀ ವ್ಯಾಸರಾಜರು5.ಶ್ರೀ ರಘುವರ್ಯತೀರ್ಥರು6.ಶ್ರೀ ನಿವಾಸತೀರ್ಥರು7.ಶ್ರೀ ರಾಮತೀರ್ಥರು8.ಶ್ರೀ ಸುಧೀಂದ್ರತೀರ್ಥರು9.ಶ್ರೀ ಗೋವಿಂದವೊಡೆಯರ್ Navavrundavana Shloka ಪದ್ಮನಾಭಂ ಕವೀಂದ್ರಮ್ ಚ ವಾಗೀಶಮ್ ವ್ಯಾಸರಾಜಕಂರಘುವರ್ಯಮ್ ಶ್ರೀನಿವಾಸಂ , ರಾಮತೀರ್ಥ ತಥೈವಚ … Read more

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru

ರಚನೆ : ಶ್ರೀ ಪುರಂದರದಾಸರು Bare Gopamma Ninna Balayyanalutane Song Meaning In Kannada ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನ ಅರ್ಥ: ಶ್ರೀ ಪುರಂದರದಾಸರು ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನಲ್ಲಿ ಬಾಲಕೃಷ್ಣನ ಆಟ, ತುಂಟತನದ ಬಗ್ಗೆ ಹೇಳ್ತಾ , ಭಗವಂತನ ದಶಾವತಾರದ ಕಥೆಯನ್ನೇ ಹೇಳಿದ್ದಾರೆ. ಮೊದಲ ನುಡಿ, ‘ನೀರೋಳಗಾಡಿ ಮೈ ಒರಸೆಂದು ಅಳುತಾನೆ’ ಯಲ್ಲಿ ಪರಮಾತ್ಮನ ಮತ್ಸ್ಯಾವತಾರದ ಬಗ್ಗೆ ಹೇಳಿದ್ದಾರೆ. ನೀರೊಳಗಿದ್ದರೂ ಮೈಯನ್ನು ಒರಸು ಎಂದು ಕೃಷ್ಣ ಹೇಳುತ್ತಾನೆ ! ಇದೇ ಮೊದಲ … Read more

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ

Date of Narsha Pooja by Shri Shri Satyatmateertharu: 29-12-2021. ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಯೋಗ ನರಸಿಂಹ ದೇವರು ನರ್ಷ (Narsha) ಗ್ರಾಮದಲ್ಲಿದೆ.ಈ ದೇವಸ್ಥಾನವನ್ನು ಬಳ್ಳಕ್ಕುರಾಯ ಕುಟುಂಬದವರು ಮೂರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿಗೆ ಅವರು ಶ್ರೀಹರಿ ಪ್ರೇರಣೆಯಂತೆ ನರ್ಷ ಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ. ಇದೇ ಮೊದಲ ಬಾರಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಉಡುಪಿಯ ದಿಗ್ವಿಜಯ ಮುಗಿಸಿ ನರ್ಷ ಗ್ರಾಮಕ್ಕೆ ಆಗಮಿಸಿದ್ದರು. ನರಸಿಂಹ ದೇವರ ಪೂಜೆ ಹಾಗು ಮೂಲರಾಮ ದೇವರ- … Read more

Lehra Do Song Lyrics | Kannada |English | 83 | ಲೆಹ್ರಾ ದೋ ಲಿರಿಕ್ಸ್ | Pritam | Arjit Singh |Cricket

83 is the Hindi Sports Drama movie based on India’s historic win of 1983 World Cup cricket. About Lehra Do Song of 83 Movie ‘Lehra Do’ is the song from Hindi Movie 83.Music: Pritam Singer: Arijit Singh Lyricist: Kausar MunirAudio Rights : Zee Music Company Lehra Do Song Lyrics In Kannada ಅಪ್ನಾ ಹೈ ದಿನ್ ಯೇ … Read more

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha

ರಚನೆ : ಶ್ರೀ ವಾದಿರಾಜತೀರ್ಥರು ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡಿನಲ್ಲೇನಿದೆ? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನಲ್ಲಿ ಶ್ರೀ ವಾದಿರಾಜರು ಶ್ರೀ ಆನಂದತೀರ್ಥರ ಅಥವಾ ಶ್ರೀ ಮಧ್ವಾಚಾರ್ಯರ ಸ್ಮರಣೆಯ ಮಹತ್ವವನ್ನು ಹೇಳಿದ್ದಾರೆ. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ … Read more

Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು

ಕ್ರಿಪ್ಟೋಕರೆನ್ಸಿ ತನ್ನ ಅಸ್ಥಿರ ಸ್ವಭಾವದ ಹೊರತಾಗಿಯೂ, ಸ್ಥಿರವಾದ ಆದಾಯವನ್ನು ಒದಗಿಸಲು ಹೂಡಿಕೆದಾರರಿಗೆ ಲಾಭದಾಯಕ ಹಣಕಾಸಿನ ಆಸ್ತಿಯಾಗಿದೆ. ಡಿಜಿಟಲ್ ಆಸ್ತಿಯ ಒಂದು ರೂಪವಾಗಿರುವುದರಿಂದ, ಕ್ರಿಪ್ಟೋಕರೆನ್ಸಿಯು ಪ್ರಾಥಮಿಕವಾಗಿ ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್‌ಗಳಲ್ಲಿ ವಿತರಿಸಲಾದ ನೆಟ್‌ವರ್ಕ್ ಅನ್ನು ಆಧರಿಸಿದೆ. ಕ್ರಿಪ್ಟೋಕರೆನ್ಸಿಯಲ್ಲಿ ಹೇಗೆ ಹೂಡಿಕೆ ಮಾಡಬಹದು ಎಂದು ಈ ಲೇಖನದಲ್ಲಿ ನೋಡೋಣ. ಕ್ರಿಪ್ಟೋಕರೆನ್ಸಿ ಎಂದರೆ ಏನು? (What is Cryptocurrency In Kannada) ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಸ್ವತ್ತುಗಳಾಗಿವೆ (Digital Assets)- ನೀವು ಹೂಡಿಕೆಯಾಗಿ ಮತ್ತು ಆನ್‌ಲೈನ್ ಖರೀದಿಗಳಿಗೂ (trading) ಬಳಸಬಹುದು. ಇದು ಕ್ರಿಪ್ಟೋಗ್ರಫಿಯಿಂದ … Read more

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು

“Karuniso Ranga Karuniso” is the keerthane written by Shri Purandaradasa. In this song, he pleads lord Narayana to bless us even though we are not capable of performing bhakti, vruta, namasmarane, seve etc. Karuniso Ranga Karuniso Song Lyrics In Kannada ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ ||  ರುಕುಮಾಂಗದನಂತೆ ವ್ರತವ … Read more

Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು

Mangalacharana Sandhi is the first sandhi in Harikathamrutasara. Harikathamrutasara is written by Shri Jagannathadasaru. Also read: Ganapati Sandhi , Karuna Sandhi and Pitrugana Sandhi Mangalacharana Sandhi Harikathamrutasara Lyrics In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕನಾರಸಿಂಹನೆ ನಮಿಪೆ ಕರುಣಿಪುದು ಎಮಗೆ … Read more