Devotional

Shrisatyamtateertha virachita narasima stotra

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram

ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಾತ್ಮತೀರ್ಥರು ರಚಿಸಿದ ಶ್ರೀ ನರಸಿಂಹ ಸ್ತೋತ್ರ Shri Satyatmateertha Virachita Narasimha Stotram In Kannanda ಶ್ರೀಸತ್ಯಾತರ್ಥವಿರಚಿತಂ ನರಸಿಂಹಸ್ತೋತ್ರಂ(ನರಸಿಂಹಮಂತ್ರವ್ಯಾಖ್ಯಾನಾತ್ಮಕಮ್ ) ಉಗ್ರಲಕ್ಷ್ಮೀನೃಸಿಂಹ ತ್ವಂ ಉಗ್ರನಃ ಪ್ರೇರಕಾನ್ ಪ್ರತಿ ।ಉಗ್ರೋ ಭವ ಕುರುಶ್ವೋಗ್ರಂ ಮಾಮಪ್ಯುಗ್ರಾನರೀನ್ ಪ್ರತಿ ।।೧ ।। ವೀರಲಕ್ಷ್ಮೀನೃಸಿಂಹ ತ್ವಂ ಬ್ರಹ್ಮವಾಯ್ವಾದಿ ವೀರವನ್ ।ವೀರಂ ಮಾಂ ಕುರು ವೀರೇಶ ಸರ್ವಕಾರ್ಯೇಷು ಸರ್ವದಾ ।। ೨ ।। ಮಹಾವಿಷ್ಟೋ ನೃಸಿಂಹ ತ್ವಂ ನಿಸ್ಸೀಮಬಲಸೌಖ್ಯಕ ।ಸರ್ವಚೇಷ್ಟಕ ವಿಶ್ವಾತ್ಮನ್ ಸರ್ವೋತ್ಸವಗತೋ ಭವ ॥ …

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram Read More »

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು

About Lakshmi Shobhane Shri Vadirajteertharu composed Lakshmi Shobhane (also called as Lakshmi Shobhana) in Kannada. Lakshmi Shobhane is a song of marriage between Lord Narayana and goddess Lakshmi. In this song, Shri Vadirajaru explained they way he dreamt about Lakshmi-Narayana. It is said that Shri Vadirajaru composed this song to save a bridegroom. On the …

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು Read More »

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru

Dasarendare Purandara Dasarayya Lyrics In Kannada ರಚನೆ : ಶ್ರೀ ವ್ಯಾಸರಾಜರು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥದಾಸರೆಂದರೆ ಪುರಂದರದಾಸರಯ್ಯ || ಪ || ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬಳಲಿಸುತಕಾಸುಗಳಿಸುವ ಪುರುಷ ಹರಿದಾಸನೇ || 1 || ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ || 2 || ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯಾ …

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru Read More »

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra Recitation During Lunar Eclipse

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಚಂದ್ರೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಚಂದ್ರೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ ಸಕಾಶಾತ್ಕ್ರುಷ್ಣಮೃಗಪ್ರಿಯ: ।ವಾಯು: …

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra Recitation During Lunar Eclipse Read More »

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra During Solar Eclipse

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಅಷ್ಟ ದಿಗ್ಪಾಲಕ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಸೂರ್ಯೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಸೂರ್ಯೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ …

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra During Solar Eclipse Read More »

ದುರ್ಗಾ ಕವಚ | Durga Kavacha Lyrics |Kannada

Durga Kavacha Lyrics In Kannada | ಮಾರ್ಕಂಡೇಯ ಉವಾಚ | ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ ।ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ ॥ 1 ॥ | ಬ್ರಹ್ಮೋವಾಚ | ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ ।ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ ॥ 2 ॥ ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ॥ 3 ॥ ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ …

ದುರ್ಗಾ ಕವಚ | Durga Kavacha Lyrics |Kannada Read More »

ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada

ವಿಷ್ಣು ಸಹಸ್ರನಾಮ ಅಂದರೆ ಏನು? | What is Vishnu Saharanama ? ವಿಷ್ಣು ಸಹಸ್ರನಾಮ ಅಂದರೆ ವಿಷ್ಣುವಿನ ಸಾವಿರ ರೂಪಗಳ ಸ್ತೋತ್ರ.ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸಿದರು. ವಿಷ್ಣು ಸಹಸ್ರನಾಮದ ಉಪದೇಶ ಮಾಡುವಾಗ ದೇವರು ಕೃಷ್ಣ, ವೇದವ್ಯಾಸದೇವರ ರೂಪದಲ್ಲಿ ಉಪಸ್ಥಿತ ಇದ್ದರು. ಅವರು ಸಾಕ್ಷಾತ್ತಾಗಿ ಇದನ್ನು ಕೇಳಿದ್ದಾರೆ. ವಿಷ್ಣು ಸಹಸ್ರನಾಮದ ಫಲಶ್ರುತಿ ಬಹಳ ಇದೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಫಲ ಹೇಳಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ, ಮಕ್ಕಳಿಲ್ಲದವರಿಗೆ ಮಕ್ಕಳು, ಅನಾರೋಗ್ಯ ಇದ್ದವರಿಗೆ ಆರೋಗ್ಯ ಇತ್ಯಾದಿ ಫಲಗಳನ್ನು …

ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada Read More »

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi

About Aditya Hrudayam Stotra Sage Agastya has composed Aditya Hrudayam stotra. This Aditya Hruday is part of Ramayana’s Yuddha Kanda written by Sage Valmiki. In the battle field of Ramayana, when lord Ram was exhausted by battling with Lanka’s demons, Sage Agastya recites this Aaditya Stotra. By this, Agastya boosts the morale of lord Ram. …

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi Read More »

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರವನ್ನು ಶ್ರೀ ಕೃಷ್ಣಾವಧೂತರು ರಚಿಸಿದ್ದಾರೆ. Information About Shri Krishnavadhoota (ಶ್ರೀ ಕೃಷ್ಣಾವಧೂತರ ಬಗ್ಗೆ ಮಾಹಿತಿ) ಶ್ರೀ ಕೃಷ್ಣಾವಧೂತರು ಮಹಾ ಜ್ನ್ಯಾನಿಗಳು. ಆಶು ಕವಿಗಳು. ಪ್ರಕಾಂಡ ಪಂಡಿತರು. ಶ್ರೀ ರಾಘವೇಂದ್ರಸ್ವಾಮಿಗಳ ಪರಮ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಶಿಷ್ಯರು. ಜನನ : 1835ತಂದೆ: ಶ್ರೀ ವೆಂಕಟರಮಣಾಚಾರತಾಯಿ : ಶ್ರೀಮತಿ ತ್ರಿವೇಣಿಮೂಲ ಹೆಸರು : ಮುದ್ದು ಕೃಷ್ಣಜನ್ಮ ಸ್ಥಳ : ದೇವನಕೆರೆ ಹಳ್ಳಿ, ಹರಪನಹಳ್ಳಿಯ ಹತ್ತಿರದತ್ತು ತಂದೆ : ಶ್ರೀ ಹಳೇಕೋಟೆ ಭೀಮಸೇನಾಚಾರ್ಯದತ್ತು ತಾಯಿ : …

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota Read More »

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics

ಶ್ರಾವಣ ಶನಿವಾರ ಹಾಡಿನ ಬಗ್ಗೆ (About Shravana Shanivara Haadu) ಶ್ರಾವಣ ಶನಿವಾರದ ಹಾಡನ್ನು ಸಂಪತ್ತು ಶನಿವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ. ಶ್ರಾವಣ ಶುಕ್ರವಾರದ ಹಾಡನ್ನು ಸಹ ರಚಿಸಿದ್ದಾರೆಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಶ್ರಾವಣ ಶನಿವಾರ ಹಾಡು ಲಿರಿಕ್ಸ್ ( Shravana Shanivara Haadu Lyrics In Kannada) ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ | ತ್ರಿಜಗವಂದಿತ ಲಕ್ಷ್ಮೀನಾರಾಯಣಸ್ವಾಮಿಯ …

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics Read More »