ಮಧುರಾಷ್ಟಕಂ | ಅಧರಂ ಮಧುರಂ | Madhurashtakam | Adharam Madhuram | Lyrics | Kannada | English |Krishna Bhajane

ರಚನೆ : ಶ್ರೀ ವಲ್ಲಭಾಚಾರ್ಯರು Madhurashtakam (Adharam Madhuram) Lyrics In Kannada ಅಧರಂ ಮಧುರಂ ವದನಂ ಮಧುರಂನಯನಂ ಮಧುರಂ ಹಸಿತಂ ಮಧುರಂ |ಹೃದಯಂ ಮಧುರಂ ಗಮನಂ ಮಧುರಂಮಧುರಾಧಿಪತೇರಖಿಲಂ ಮಧುರಂ || 1 || ವಚನಂ ಮಧುರಂ ಚರಿತಂ ಮಧುರಂವಸನಂ ಮಧುರಂ ವಲಿತಂ ಮಧುರಂ |ಚಲಿತಂ ಮಧುರಂ ಭ್ರಮಿತಂ ಮಧುರಂಮಧುರಾಧಿಪತೇರಖಿಲಂ ಮಧುರಂ || 2 || ವೇಣು-ರ್ಮಧುರೋ ರೇಣು-ರ್ಮಧುರಃಪಾಣಿ-ರ್ಮಧುರಃ ಪಾದೌ ಮಧುರೌ |ನೃತ್ಯಂ ಮಧುರಂ ಸಖ್ಯಂ ಮಧುರಂಮಧುರಾಧಿಪತೇರಖಿಲಂ ಮಧುರಂ || 3 || ಗೀತಂ ಮಧುರಂ ಪೀತಂ … Read more

Nirvana Shatakam | Lyrics | Kannada | English |Adi Shankaracharya | ನಿರ್ವಾಣ ಷಟ್ಕಂ | ಶ್ರೀ ಆದಿ ಶಂಕರಾಚಾರ್ಯ

ರಚನೆ : ಶ್ರೀ ಆದಿ ಶಂಕರಾಚಾರ್ಯರು Nirvana Shatakam Lyrics In Kannada ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಾಹಮ್ ॥ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣ ನೇತ್ರೇನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ ॥ ಚಿದಾನಂದ ರೂಪಃ ಶಿವೋಹಂ ಶಿವೋಹಂಚಿದಾನಂದ ರೂಪಃ ಶಿವೋಹಂ ಶಿವೋಹಂಚಿದಾನಂದ ರೂಪಃ ಶಿವೋಹಂ ಶಿವೋಹಂ ನ ಚ ಪ್ರಾಣ ಸಂಗ್ಯೋ ನ ವೈ ಪಂಚ ವಾಯುಃ ॥ನ ವಾ ಸಪ್ತ ಧಾತುರ್ ನ ವಾ ಪಂಚ … Read more

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa

Kaksha Taratamya Sandhi Harikatamrutasara Lyrics In Kannada ರಚನೆ: ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ||1|| ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿಭೃತ್ಯ ವರ್ಗವ ಕಾಯೆ … Read more

ಕಪಿಲ ಸುಳಾದಿ | Kapila Suladi | Lyrics | Kannada | English | ಶ್ರೀ ವಿಜಯದಾಸರು | Shri Vijayadasa

Kapila Suladi Lyrics In Kannada ರಚನೆ : ಶ್ರೀ ವಿಜಯದಾಸರು ರಾಗ – ತೋಡಿ    ತಾಳ – ಧ್ರುವ ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿನಿದ್ರಾರಹಿತ ನಿದ್ರಾರಮಣ ನಿರ್ವಿಕಾರಚಿದ್ದೇಹ ಸರ್ವಕಾಲ ಸುಂದರಸಾರಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾಹೃದ್ರೋಗನಾಶ ವೈಕುಂಠವಾಸವಿದ್ಯಾತೀತ ವಿಶ್ವನಾಟಕ ನಾರಾಯಣವಿದ್ಯ ಉದ್ಧಾರಕೆ ಉದಧಿ ಸದನಾಸಿದ್ಧಾದಿ ವಿನುತ ಸಂತತ ಪಾತಾಳವಾಸಿಬುದ್ಧಿ ವಿಶಾಲ ಮಹಿಮ ಪಾಪಹಾರಿಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತಬದ್ಧ ವಿಚ್ಛೇದ ನಾನಾ ರೂಪಾತ್ಮಕಾಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾಅದ್ವೈಯ ಅನಾದಿ ಪುರುಷ ಚಿತ್ರಕರ್ದಮ ಮುನಿಸೂನು … Read more

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram

ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಾತ್ಮತೀರ್ಥರು ರಚಿಸಿದ ಶ್ರೀ ನರಸಿಂಹ ಸ್ತೋತ್ರ Shri Satyatmateertha Virachita Narasimha Stotram In Kannanda ಶ್ರೀಸತ್ಯಾತರ್ಥವಿರಚಿತಂ ನರಸಿಂಹಸ್ತೋತ್ರಂ(ನರಸಿಂಹಮಂತ್ರವ್ಯಾಖ್ಯಾನಾತ್ಮಕಮ್ ) ಉಗ್ರಲಕ್ಷ್ಮೀನೃಸಿಂಹ ತ್ವಂ ಉಗ್ರನಃ ಪ್ರೇರಕಾನ್ ಪ್ರತಿ ।ಉಗ್ರೋ ಭವ ಕುರುಶ್ವೋಗ್ರಂ ಮಾಮಪ್ಯುಗ್ರಾನರೀನ್ ಪ್ರತಿ ।।೧ ।। ವೀರಲಕ್ಷ್ಮೀನೃಸಿಂಹ ತ್ವಂ ಬ್ರಹ್ಮವಾಯ್ವಾದಿ ವೀರವನ್ ।ವೀರಂ ಮಾಂ ಕುರು ವೀರೇಶ ಸರ್ವಕಾರ್ಯೇಷು ಸರ್ವದಾ ।। ೨ ।। ಮಹಾವಿಷ್ಟೋ ನೃಸಿಂಹ ತ್ವಂ ನಿಸ್ಸೀಮಬಲಸೌಖ್ಯಕ ।ಸರ್ವಚೇಷ್ಟಕ ವಿಶ್ವಾತ್ಮನ್ ಸರ್ವೋತ್ಸವಗತೋ ಭವ ॥ … Read more

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು

About Lakshmi Shobhane Shri Vadirajteertharu composed Lakshmi Shobhane (also called as Lakshmi Shobhana) in Kannada. Lakshmi Shobhane is a song of marriage between Lord Narayana and goddess Lakshmi. In this song, Shri Vadirajaru explained they way he dreamt about Lakshmi-Narayana. It is said that Shri Vadirajaru composed this song to save a bridegroom. On the … Read more

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru

Dasarendare Purandara Dasarayya Lyrics In Kannada ರಚನೆ : ಶ್ರೀ ವ್ಯಾಸರಾಜರು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥದಾಸರೆಂದರೆ ಪುರಂದರದಾಸರಯ್ಯ || ಪ || ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬಳಲಿಸುತಕಾಸುಗಳಿಸುವ ಪುರುಷ ಹರಿದಾಸನೇ || 1 || ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ || 2 || ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯಾ … Read more

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra Recitation During Lunar Eclipse

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಚಂದ್ರೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಚಂದ್ರೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ ಸಕಾಶಾತ್ಕ್ರುಷ್ಣಮೃಗಪ್ರಿಯ: ।ವಾಯು: … Read more

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra During Solar Eclipse

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಅಷ್ಟ ದಿಗ್ಪಾಲಕ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಸೂರ್ಯೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಸೂರ್ಯೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ … Read more

ದುರ್ಗಾ ಕವಚ | Durga Kavacha Lyrics |Kannada

Durga Kavacha Lyrics In Kannada | ಮಾರ್ಕಂಡೇಯ ಉವಾಚ | ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ ।ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ ॥ 1 ॥ | ಬ್ರಹ್ಮೋವಾಚ | ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ ।ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ ॥ 2 ॥ ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ॥ 3 ॥ ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ … Read more