Banachige Oduva Bara Lyrics In Kannada

ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ. ಹೀರೋ ಚಿತ್ರದಲ್ಲಿನ ‘ಬಾನಂಚಿಗೆ ಓಡುವ ಬಾರಾ’ ಗೀತೆಯನ್ನು ವಿಕಟ ಕವಿ ಯೋಗರಾಜ್ ಭಟ್ ರಚಿಸಿದ್ದಾರೆ. ವಾಸುಕಿ ವೈಭವ್ ಹಾಡಿದ್ದಾರೆ. ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ , ನಿರ್ದೇಶನ: ಎಂ . ಭರತ್ …

ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero Read More »

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics

‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ. ಹಾಡಿದವರು : M. D .ಪಲ್ಲವಿಬರೆದವರು : ರಂಜನಿ ಪ್ರಭುಸಂಗೀತ : ಉಪಸನಾ ಮೋಹನಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್ Moreyuva Kadale Teregala Nilisu Lyrics In Kannada ಮೊರೆಯುವ ಕಡಲೇತೆರೆಗಳ ನಿಲಿಸು ಮೊರೆಯುವ ಕಡಲೇತೆರೆಗಳ ನಿಲಿಸುಬಾಗಿದ ಮುಗಿಲಿಗೆ ಕನ್ನಡಿಯಾಗುಮಲಯ ಮಾರುತನೆ ಮಂದದಿ ಚಲಿಸುಒರಗಿದ ಕಣ್ಣಿಗೆ ಜೋಗುಳವಾಗು ಮೊರೆಯುವ ಕಡಲೇತೆರೆಗಳ ನಿಲಿಸು ಬಾಗೋ ಪಯಿರೇ ಧಾನ್ಯವ ಚಲ್ಲುಹಕ್ಕಿಗೂ ಸಿಗಲಿ ತೆನೆ ಕಾಳುಬಾಗೋ ಪಯಿರೇ ಧಾನ್ಯವ …

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics Read More »

ಎನ್ನಲ್ಲಿ ಅವಗುಣ ಶತಸಾವಿರವಿರೆ | Yennalli Avaguna Shatasaaviravire Lyrics In Kannada

“ಎನ್ನಲ್ಲಿ ಅವಗುಣ ಶತಸಾವಿರವಿರೆ” ಕೀರ್ತನೆಯಲ್ಲಿ ಶ್ರೀ ವಿಜಯದಾಸರು ಬೂಟಾಟಿಕೆ ಭಕ್ತಿ ಮತ್ತು ವಿರಕ್ತಿ ಇಲ್ಲದಿರುವಿಕೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಹೇಳುವದು ಒಂದು ಮಾಡುವದು ಇನ್ನೊಂದು ಅನ್ನುವಹಾಗೆ ಅಂತರಂಗದಲ್ಲಿ ಭಕ್ತಿ ಇಲ್ಲದೇ ಬರೀ ಬೇರೆಯವರಿಗೆ ಭಕ್ತಿಯ ತತ್ವ ಉಪದೇಶಿಸಿದರೆ ನರಕವೇ ಗತಿ ಎಂದು ತಿಳಿಸುತ್ತಾರೆ.

ಒಲವೆ ಜೀವನ ಸಾಕ್ಷಾತ್ಕಾರ | Olave Jeevna Sakshatkara Kannada Lyrics

ಸಾಕ್ಷಾತ್ಕಾರ ಕನ್ನಡ ಚಿತ್ರ 1971 ರಲ್ಲಿ ತೆರೆಕಂಡಿತ್ತು. ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಪಾತ್ರವರ್ಗ: Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್, ವಜ್ರಮುನಿ, ಬಾಲಕೃಷ್ಣ, ನರಸಿಂಹ ರಾಜು ನಿರ್ದೇಶನ: ಪುಟ್ಟಣ್ಣ ಕಣಗಾಲ್ ಸಂಗೀತ: ಎಂ.ರಂಗರಾವ್ ಹಾಡಿದವರು : Dr. ಪಿ.ಬಿ.ಶ್ರೀನಿವಾಸ್ , ಪಿ. ಸುಶೀಲ ‘ಒಲವೆ ಜೀವನ ಸಾಕ್ಷಾತ್ಕಾರ ’ ಗೀತ ರಚನೆಕಾರರರು ಕಣಗಾಲ್ ಪ್ರಭಾಕರ್ ಶಾಸ್ತ್ರೀ ಧ್ವನಿ ಸುರುಳಿ ಹಕ್ಕು: ಸಾರೆಗಮ ಮಾಹಿತಿ:1. ಪೃಥ್ವಿರಾಜಕಪೂರ್ …

ಒಲವೆ ಜೀವನ ಸಾಕ್ಷಾತ್ಕಾರ | Olave Jeevna Sakshatkara Kannada Lyrics Read More »

ನೀನಾದೆ ನಾ ಲಿರಿಕ್ಸ್ | Neenade Na Lyrics-Yuvarthna

ಯುವರತ್ನ ಮುಂಬರುವ ಕನ್ನಡ ಆಕ್ಷನ್ ಚಿತ್ರವಾಗಿದ್ದು, ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದಾರೆ. ಪಾತ್ರವರ್ಗ: ಪುನೀತ್ ರಾಜ್‌ಕುಮಾರ್, ಸಯೇಶಾ, ಸೋನು ಗೌಡ, ಬೊಮನ್ ಇರಾನಿ, ಧನಂಜಯ್, ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ದಿಗಂತ್, ತ್ರಿವೇಣಿ ರಾವ್. ನಿರ್ದೇಶನ: ಸಂತೋಷ್ ಆನಂದ್ರಾಮ್. ಸಂಗೀತ: ಎಸ್.ಥಮನ್. ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್. ಸಂಪಾದಿಸಿದವರು: ಜ್ಞಾನೇಶ್ ಬಿ ಮಾತಾದ್. ಪ್ರೊಡಕ್ಷನ್ ಕಂಪನಿ: ಹೊಂಬಾಳೆ ಫಿಲ್ಮ್ಸ್. ‘ನೀನಾದೆ ನಾ’ ಗೀತ ರಚನೆಕಾರರರು ಗೌಸ್ ಪೀರ್ ಧ್ವನಿ ಸುರುಳಿ ಹಕ್ಕು: ಹೊಂಬಾಳೆ ಫಿಲ್ಮ್ಸ್. Kannada version of Neenade …

ನೀನಾದೆ ನಾ ಲಿರಿಕ್ಸ್ | Neenade Na Lyrics-Yuvarthna Read More »

ಕನ್ನಡ ಶಾಯರಿ | Kannada Shayari

ನಿನ್ನ ತುಟಿ ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಹಿಡದ ನೋಡಿದ್ರ ಮೆತ್ತಗ ಅದಾವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಕುಡುದ ನೋಡಿದ್ರ ತಣ್ಣಗ ಅದಾವು ನೆಂದೂ ನೆಂದೂ ನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಅನೌನ್ ನಾನೂ ಯಾಕಾರ ಕಲ್ಲಾಗಲಿಲ್ಲ ವಿವರಣೆ ಇಲ್ಲಿರುವ …

ಕನ್ನಡ ಶಾಯರಿ | Kannada Shayari Read More »

ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics

ರಚನೆ : ಶ್ರೀ. ಗೋಪಾಲಕೃಷ್ಣ ಅಡಿಗ Mouna Tabbitu Nelava Song Lyrics In Knnada ಮೌನ ತಬ್ಬಿತು ನೆಲವಜುಮ್ಮೆನೆ ಪುಳಕಗೊಂಡಿತು ಧಾರಿಣಿ ।।ಪ ।। ನೋಡಿ ನಾಚಿತು ಬಾನುಸೇರಿತು ಕೆಂಪು ಸಂಜೆಯ ಕದಪಲಿ ।।೧।। ಹಕ್ಕಿಗೊರಲಿನ ಸುರತಗಾನಕೆಬಿಗಿಯು ನಸುವೆ ಸಡಿಲಿತುಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।೨।। ಇರುಳ ಸೆರಗಿನ ನೆಳಲು ಚಾಚಿತುಬಾನು ತೆರೆಯಿತು ಕಣ್ಣನುನೆಲವು ತಣಿಯಿತು, ಬೆವರು ಹನಿಯಿತುಭಾಷ್ಪ ನೆನೆಸಿತು ಹುಲ್ಲನು ।।೩।। ಮೌನ ಉರುಳಿತು, ಹೊರಳಿತೆದ್ದಿತುಗಾಳಿ ಭೋರನೆ ಬೀಸಿತುತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು …

ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics Read More »

ಸಾವಧಾನದಿಂದಿರು ಮನವೇ | Saavadhanadindiru Manave Lyrics

ಸಾವಧಾನದಿಂದಿರು ಮನವೇ |ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ || ಡಂಭವ ನೀ ಬಿಡಲೊಲ್ಲೇ | ರಂಗನಾ |ನಂಬಿದ ಆ ಕ್ಷಣದಲ್ಲಿ || ೧ || ದೃಡ ಮಾಡಾತನ ಸ್ಮರಣೆ | ಭಕ್ತನಾ |ಬಿಡನಾತನು ಬಹು ಕರುಣೆ || ೨ || ಪುರಂಧರ ವಿಠ್ಠಲನ ನಂಬು | ನಿನಗೆ |ಇಹಪರ ಸಂಪದಗಳ ನೀವ || ೩ || ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನನಂಬಿದಾಕ್ಷಣದಲ್ಲಿ || …

ಸಾವಧಾನದಿಂದಿರು ಮನವೇ | Saavadhanadindiru Manave Lyrics Read More »

ಸೈಬರ್ ಸೆಕ್ಯೂರಿಟಿ ಅಂದರೆ ಏನು? | What Is Cyber Security In Kannada

ಸೈಬರ್ ಸುರಕ್ಷತೆಯು ಯಾವುದೇ ರೀತಿಯ ಸೈಬರ್ ದಾಳಿಯಿಂದ ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳು, ಸಾಧನಗಳು ಮತ್ತು ಪ್ರೋಗ್ರಾಮ್ಗಳನ್ನು ರಕ್ಷಿಸುವ ಮತ್ತು ಮರುಪಡೆಯುವ ಸ್ಥಿತಿ.
ಸೈಬರ್ ದಾಳಿಗಳು ಸಂಸ್ಥೆಗಳು, ಅವರ ಉದ್ಯೋಗಿಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ದತ್ತಾಂಶಗಳಿಗೆ ವಿಕಸಿಸುತ್ತಿರುವ ಅಪಾಯವಾಗುತ್ತಿದೆ.

ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading

ಹಿಟ್ಟು ನಾದಿ ನಾದಿ ಮಾಡಿದ್ರೂನೂ ಪರೋಟ ಸ್ಮೂತ್ ಆಗವೊಲ್ಲುವಾ ?ಹಿಟ್ಟು ಕಲಿಸಿ ಎಷ್ಟ ಹೊತ್ತು ನೆನಿಸಿದ್ರೂನು ಪರೋಟ ರಟ್ಟ ರಟ್ಟ ಆಗ್ಲಿಕತ್ತಾವ? ಹಂಗ ಅಂದ್ರ ನೀವೂ ನನ್ನ ಹಂಗ ತ್ರಾಸ ಪಟ್ಟಿರಿ ಅನಸ್ತದ.ಅದಕ್ಕ ಒಂದು ಸರಳ ಛೋಲೋ ರೀತಿ ಇಂದ ಪರೋಟ ಹೆಂಗ ಮಾಡೋದು ಹೇಳ್ತೇನಿ ನೋಡ್ರಿ. ನೀವು ಗೋಧಿ ಹಿಟ್ಟಿನಿಂದ ದ್ವಾಶಿ ಮಾಡಿದ್ರೇಂದ್ರ ಇದು ಭಾಳ ಸರಳ ಆಗ್ತದ ನೋಡ್ರಿ. ಪಾಲಕ್ ತಂಬುಳಿ ಹೆಂಗ ಮಾಡೋದು ಗೊತ್ತ? ಇಲ್ಲೆ ನೋಡ್ರಿ  ಏನೇನು ಬೇಕು? ೧. ಗೋಧಿ ಹಿಟ್ಟು೨. ಪಾಲಕ್೩. …

ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading Read More »