Jann Gann Mann Song Lyrics In Kannada English | Satyameva Jayate 2 |Arco|Praak | Manoj | ಜನ್ ಗಣ ಮನ್ | ಸತ್ಯಮೇವ ಜಯತೇ 2

ಸತ್ಯಮೇವ ಜಯತೇ 2 ಚಲನ ಚಿತ್ರದಿಂದ ಬಿ. ಪ್ರಾಕ್ ಅವರಿಂದ ಹೊಸ ದೇಶಭಕ್ತಿ ಗೀತೆ – ‘ಜನ್ ಗಣ ಮನ್; ಈ ಹಾಡಿನಲ್ಲಿ ಜಾನ್ ಅಬ್ರಹಾಂ, ದಿವ್ಯಾ ಖೋಸ್ಲಾ ಕುಮಾರ್ ಕಾಣಿಸಿಕೊಂಡಿದ್ದಾರೆ. ಆರ್ಕೋ ಅವರ ಸಂಗೀತ ಮತ್ತು ಮನೋಜ್ ಮುಂತಶಿರ್ ಅವರ ಸಾಹಿತ್ಯ ಇದೆ. ಜನ ಗಣ ಮನ್ ಸಾಹಿತ್ಯ: ಪ್ರಸಿದ್ಧ ದೇಶಭಕ್ತಿ ಗೀತೆ ‘ತೇರಿ ಮಿಟ್ಟಿ‘ ತಂಡದ ಬಿ ಪ್ರಾಕ್, ಅರ್ಕೊ ಮತ್ತು ಮನೋಜ್ ಎಂ ಅವರು ಜಾನ್ ಅಬ್ರಹಾಂ ಮತ್ತು ದಿವ್ಯಾ ಖೋಸ್ಲಾ ಕುಮಾರ್ … Read more

Shuruvagide Sihi Kampana Song Lyrics In Kannada English| Sakath |Ganesh |Surabhi Puranik | Sid Sriram | Judh Sandhy |ಶುರುವಾಗಿದೆ ಸಿಹಿ ಕಂಪನ ಲಿರಿಕ್ಸ್|ಗಣೇಶ್| ಸುರಭಿ ಪುರಾಣಿಕ

Shuruvaagide Kampana Song Lyrics

‘ಸಖತ್‘ ಒಂದು ಪ್ರಣಯ ಭರಿತ ಕನ್ನಡ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸುರಭಿ ಪುರಾಣಿಕ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ ನವೆಂಬರ್ 26, 2021 ಕ್ಕೆ ತೆರೆಗೆ ಬರಲಿದೆ. ‘ಮಾತಿನ ಈಟಿಯ ಬೀಸಿ’ ಅಥವಾ ‘ಶುರುವಾಗಿದೆ ಸಿಹಿ ಕಂಪನ’ ಹಾಡು ಸಿದ ಶ್ರೀರಾಮ್ ಅವರ ಕಂಠದಲ್ಲಿ ತುಂಬಾ ಇಂಪಾಗಿ ಬಂದಿದೆ. ಅರ್ಜುನ್ ಲೂಯಿಸ್ ಅವರು ಹೊಸ ಹೊಸ ಕನ್ನಡ ಶಬ್ದಗಳಿಂದ ಹಾಡನ್ನು ಶ್ರೀಮಂತಗೊಳಿಸಿದ್ದಾರೆ. Shuruvagide Sihi Kampana Romantic Song Lyrics Credits: ಚಿತ್ರ : … Read more

Swargave Bhoomiyolaradire Song Lyrics In Kannada English | Kuvempu |ಸ್ವರ್ಗವೇ ಭೂಮಿಯೊಳಲಿರದಿರೆ ಲಿರಿಕ್ಸ್

Swargave Bhoomi Lyrics In Kannada English

ರಚನೆ : ಕುವೆಂಪು ರಾಷ್ಟ್ರಕವಿ ಕುವೆಂಪು ಅವರ ಸುಂದರ ಕಾವ್ಯ ‘ಸ್ವರ್ಗವೇ ಭೂಮಿಯೊಳಲಿರದಿರೆ’.‘ಸ್ವರ್ಗವೇ ಭೂಮಿಯೊಳಲಿರದಿರೆ’ ಕಾವ್ಯದಲ್ಲಿ ಕುವೆಂಪು ಅವರು ಭೂಮಿಯ ಸುಂದರತೆಯನ್ನು ಬಣ್ಣಿಸಿ ಸ್ವರ್ಗವೇ ಭೂಮಿಯಲ್ಲಿದೆ ಎಂದು ಹೇಳಿದ್ದಾರೆ. ಶ್ರೀ ಕುವೆಂಪು ಅವರ ಬಯಾಗ್ರಫಿ । ಜೀವನ ಚರಿತ್ರೆ (Biography of Kuvempu In Kannada) ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (Kuppalli Venkatappa Puttappa).ಜನನ: 29-ಡಿಸೆಂಬರ್1904ಹುಟ್ಟಿದ ಸ್ಥಳ : ಹಿರೇಕೊಡಿ ಚಿಕ್ಕಮಗಳೂರು, ಕರ್ನಾಟಕತಾಯಿ : ಸೀತಮ್ಮತಂದೆ : ವೆಂಕಟಪ್ಪಶಿಕ್ಷಣ : ಮೊದಲು ಮನೆಯಲ್ಲಿಯೇ … Read more

[PDF]Endo Bareda Kavithe Saalu Song Lyrics In Kannada English | Garuda Gamana Vrushabha Vaahana | ಎಂದೋ ಬರೆದ ಕವಿತೆ ಸಾಲು |ಗರುಡ ಗಮನ ವೃಷಭ ವಾಹನ |ಲಿರಿಕ್ಸ್ |ಸಾಹಿತ್ಯ

Endo Bareda Kavan Lyrics

‘ಗರುಡ ಗಮನ ವೃಷಭ ವಾಹನ‘, ಗಮನಾರ್ಹ ಜೋಡಿಗಳಾದ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಕನ್ನಡ ಚಲನಚಿತ್ರ. Endo Bareda Kavithe Saalu Song Lyrics Details In Kannada ಚಿತ್ರ ಗರುಡ ಗಮನ ವೃಷಭ ವಾಹನ ಹಾಡು ಎಂದೋ ಬರೆದ ಕವಿತೆ ಸಾಲು ಸಂಗೀತ ಮಿಧುನ್ ಮುಕುಂದನ್ ಸಾಹಿತ್ಯ ಪವನ್ ಭಟ್ ಗಾಯಕರು ವಾಸುಕಿ ವೈಭವ್ ಆಡಿಯೋ ಹಕ್ಕು ಲೈಟರ್ ಬುದ್ಧ ಫಿಲ್ಮ್ಸ್ Endo Bareda Kavithe Saalu Song Lyrics In … Read more

Job Opening | NHAI | Deputy Manager (Technical) | Government Job |Last Date:30-11-2021

NHAI Job

National Highways Authority of India (NHAI) under Ministry of Road Transport and Highways, Government of India. National Highways Authority of India (NHAI) invites online applications for recruitment of Deputy Manager (Technical) for fill up 73 vacancy posts on Direct Recruitment Basis. The last date for submission of online applications is 30th November 2021. Summary of NHAI Recruitment 2021 Details … Read more

Benefits of Sleeping On Left Side In Kannada | ಎಡಕ್ಕೆ ಮಗ್ಗುಲಾಗಿ ಮಲಗಿದರೆ ಆಗುವ ಪ್ರಯೋಜನಗಳು |Yedakke Maggulagi Malaguva Prayojanagalu

Benefits of Sleeping On Left

ನಿದ್ರೆ ಬಹಳ ಮುಖ್ಯ, ನಾವು ಇದನ್ನು ಹಲವಾರು ಬಾರಿ ಕೇಳಿದ್ದೇವೆ.ಏಕೆಂದರೆ ಉತ್ತಮ ನಿದ್ರೆಯನ್ನು ಪಡೆಯುವುದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಬಹುದು. ಇಲ್ಲಿ ನಿದ್ರೆ ಎಂದರೆ ರಾತ್ರಿ ಮಾಡುವ ನಿದ್ದೆ ಮಾತ್ರ. ಹಗಲು ನಿದ್ದೆ ಮಾಡುವದು ಸರಿಯಲ್ಲ ಹಾಗು ಇದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಒಳ್ಳೆಯ ನಿದ್ರೆ ನಿಜವಾಗಿಯೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ತೂಕ ಹೆಚ್ಚಾಗುವುದನ್ನು ತಡೆಯುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ನೆನಪಿನ ಶಕ್ತಿಯನ್ನು (memory power) ಸುಧಾರಿಸುತ್ತದೆ ಮತ್ತು ಉತ್ಪಾದಕತೆಯನ್ನು (productivity) ಹೆಚ್ಚಿಸುತ್ತದೆ. ಇದರ … Read more

Ugabhogagalu | ಉಗಾಭೋಗಗಳು |Ebook

Ugabhoga Kannada EBook

ಉಗಾಭೋಗಗಳು ದಾಸ ಸಾಹಿತ್ಯ ಹಾಗು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು 4 ಸಾಲುಗಳಿಂದ 12 ಸಾಲುಗಳವರೆಗೆ ಇರುತ್ತವೆ. ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು ಹೀಗೆ ಹಲವು ದಾಸವರೇಣ್ಯರು,ಎತಿಗಳು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ. ಉಗಾಭೋಗಗಳಲ್ಲಿ ಭಗವಂತನ ಸ್ವಾಮಿತ್ವ, ನಮ್ಮ ದಾಸತ್ವ ಎದ್ದು ಕಾಣುತ್ತವೆ holagi.in … Read more

Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ

Aaneyu-Karedare -Ugabhoga

Aaneyu Karedare Aadimoola Bandante Ugabhoga Lyrics In Kannada ಆನೆಯು ಕರೆದರೆ ಆದಿಮೂಲ ಬಂದಂತೆ |ಅಜಾಮಿಳನು ಕರೆದರೆ ನಾರಾಯಣನುಬಂದಂತೆ |ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |ನಿನ್ನ ದಾಸರ ದಾಸನು ನಾ ಕರೆದರೆ | ಎನ್ನ ಪಾಲಿಸಬೇಕು ಪುರಂದರ ವಿಠಲ ಈ ಉಗಾಭೋಗದಲ್ಲಿ ಶ್ರೀ ಪುರಂದರದಾಸರು ನಮ್ಮನ್ನು ರಕ್ಷಿಸಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.ಹೇಗೆ ರಕ್ಷಿಸಬೇಕೆಂದರೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಹಿಂದೆ ಗಜೇಂದ್ರಮೋಕ್ಷ ಪ್ರಕರಣ. ಅಲ್ಲಿ ಹೇಗೆ ಗಜೇಂದ್ರನೆಂಬ ಆನೆಯ ಕಾಲನ್ನು … Read more

[PDF] ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ ಲಿರಿಕ್ಸ್ | Ninnathor Yaaru Ilvallo Lokada Myaale Lyrics |Daredevil Mustafa |Vasuki Vaibhav

Ninnathor Yaaru Ilvallo Lokada Myaale lyrics

‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಈ ಗೀತೆಯನ್ನು ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿ ಉಪಯೋಗಿಸಿದ್ದಾರೆ. ಇದು ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ನಿರ್ಮಿಸುತ್ತಿರುವ ಸಿನಿಮಾ.ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಈ ಹಾಡಿನಲ್ಲಿದೆ . ಚಿತ್ರ :ಡೇರ್ಡೆವಿಲ್ ಮುಸ್ತಾಫಾಸಾಹಿತ್ಯ : ಡಾ.ಸಿ ವೀರಣ್ಣ ಮೂಲ ಸಂಗೀತ : ಶ್ರೀ ಬಿ.ವಿ.ಕಾರಂತಗಾಯನ : ವಾಸುಕಿ ವೈಭವ್ಮೂಲ ಕಥೆ: ಪೂರ್ಣಚಂದ್ರ ತೇಜಸ್ವಿಹಕ್ಕುಗಳು : … Read more

ಬ್ಯಾಂಕ್ ಕ್ಲರ್ಕ್ ಕೆಲಸಕ್ಕಾಗಿ ಅರ್ಜಿ ಆಹ್ವಾನ | Invitation For Bank Clerk Job Vacancy |IBPS | Kannada

Bank Clerk Job Vacancy - IBPS

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಇತ್ತೀಚೆಗೆ ಕ್ಲರ್ಕ್ XI (7855 ಪೋಸ್ಟ್) ನೇಮಕಾತಿ 2021- ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IBPS – ಬ್ಯಾಂಕ್ ಕ್ಲರ್ಕ್ ಕೆಲಸಕ್ಕಾಗಿ ಅರ್ಜಿ ವಿವರಗಳು ಒಟ್ಟು ಹುದ್ದೆಗಳು 7855 (ರಾಜ್ಯವಾರು ಮಾಹಿತಿಯನ್ನು ಕೆಳಗೆ ನೋಡಿರಿ) 01/07/2021 ರ ಪ್ರಕಾರ ವಯೋಮಿತಿ ಕನಿಷ್ಠ – 20 ವರ್ಷಗಳುಗರಿಷ್ಠ – 28 ವರ್ಷಗಳು ಅರ್ಹತೆ … Read more