Gajendra Moksha Lyrics In Kannada|ಗಜೇಂದ್ರ ಮೋಕ್ಷ ಹಾಡು

ರಚನೆ: ಶ್ರೀ ವಾದಿರಾಜರು Gajendra Moksha Song Lyrics In Kannada ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ |ವಾಣಿ ಭಾರತಿಯ ಗಜಮುಖನ ಬಲಗೊಂಬೆ ||ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ || ಭಪನ್ನ ದೇಶ ದೇಶದ ರಾಯರೊಳಗೆ |ಉತ್ತಮದ ದೇಶ ಗೌಳಾದೇಶದಲ್ಲಿ ||ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ || ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ |ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||ಧ್ಯಾನದಲಿ ನರಹರಿಯ … Read more

ಹನುಮಾನ ಚಾಲೀಸಾ | Hanuman Chalisa Lyrics | Kannada | English

ಹನುಮಾನ ಚಾಲೀಸಾ ರಚನೆ : ಶ್ರೀ ತುಳಸೀದಾಸರು ‘ಇನ್ನಷ್ಟು ಬೇಕಿನ್ನು ಹೃದಯಕ್ಕೆ ರಾಮ’ ಹಾಡು ನೋಡಿರಿ.. Hanuman Chalisa Lyrics In Kannada (ಶ್ರೀ ಹನುಮಾನ್ ಚಾಲೀಸಾ ಕನ್ನಡದಲ್ಲಿ) ದೋಹಾಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಧ್ಯಾನಂಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।ರಾಮಾಯಣ ಮಹಾಮಾಲಾ … Read more

Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?) ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು. ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಅವರು ಪ್ರಕಟಿಸಿದ ಪುಸ್ತಕಗಳಲ್ಲಿ … Read more

ಸಾವಧಾನದಿಂದಿರು ಮನವೇ | Saavadhanadindiru Manave Lyrics

ಸಾವಧಾನದಿಂದಿರು ಮನವೇ |ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ || ಡಂಭವ ನೀ ಬಿಡಲೊಲ್ಲೇ | ರಂಗನಾ |ನಂಬಿದ ಆ ಕ್ಷಣದಲ್ಲಿ || ೧ || ದೃಡ ಮಾಡಾತನ ಸ್ಮರಣೆ | ಭಕ್ತನಾ |ಬಿಡನಾತನು ಬಹು ಕರುಣೆ || ೨ || ಪುರಂಧರ ವಿಠ್ಠಲನ ನಂಬು | ನಿನಗೆ |ಇಹಪರ ಸಂಪದಗಳ ನೀವ || ೩ || ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನನಂಬಿದಾಕ್ಷಣದಲ್ಲಿ || … Read more