Devotional

Chnadra-grahana-Stotra

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra Recitation During Lunar Eclipse

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಚಂದ್ರೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಚಂದ್ರೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ ಸಕಾಶಾತ್ಕ್ರುಷ್ಣಮೃಗಪ್ರಿಯ: ।ವಾಯು: …

ಚಂದ್ರ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra Recitation During Lunar Eclipse Read More »

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra During Solar Eclipse

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಅಷ್ಟ ದಿಗ್ಪಾಲಕ ಸ್ತೋತ್ರ ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: ।ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು ।। ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: ।ಸೂರ್ಯೋಪರಾಗಸಂಭೂತಾಂ ಅಗ್ನಿಹಿ ಪೀಡಾಂ ವ್ಯಪೋಹತು।। ಯ: ಕರ್ಮಸಾಕ್ಷೀ ಜಗತಾಂ ಧರ್ಮೋ ಮಹಿಷವಾಹನ: ।ಯಮ: ಸೂರ್ಯೋಪರಾಗೊತ್ತಾಮ್ ಗ್ರಹಪೀಡಾಂ ವ್ಯಪೋಹತು ।। ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: ।ಖಡ್ಗಹಸ್ತೋ ನಿರ್ರುತಿಶ್ಚ ಗ್ರಹಪೀಡಾಂ ವ್ಯಪೋಹತು ।। ನಾಗಪಾಶಧರೋ ದೇವ: ಸದಾ ಮಕರವಾಹನ: ।ಸ ಜಲಾಧಿಪತಿರ್ದೇವೋ ಗ್ರಹಪೀಡಾಂ ವ್ಯಪೋಹತು ।। ಪ್ರಾಣರೂಪೋ ಹಿ ಲೋಕಾನಾಂ …

ಸೂರ್ಯ ಗ್ರಹಣ ಕಾಲದಲ್ಲಿ ಪಠಿಸಬೇಕಾದ ಸ್ತೋತ್ರ|Stotra During Solar Eclipse Read More »

ದುರ್ಗಾ ಕವಚ | Durga Kavacha Lyrics |Kannada

Durga Kavacha Lyrics In Kannada | ಮಾರ್ಕಂಡೇಯ ಉವಾಚ | ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ ।ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ ॥ 1 ॥ | ಬ್ರಹ್ಮೋವಾಚ | ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ ।ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ ॥ 2 ॥ ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ॥ 3 ॥ ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ …

ದುರ್ಗಾ ಕವಚ | Durga Kavacha Lyrics |Kannada Read More »

ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada

ವಿಷ್ಣು ಸಹಸ್ರನಾಮ ಅಂದರೆ ಏನು? | What is Vishnu Saharanama ? ವಿಷ್ಣು ಸಹಸ್ರನಾಮ ಅಂದರೆ ವಿಷ್ಣುವಿನ ಸಾವಿರ ರೂಪಗಳ ಸ್ತೋತ್ರ.ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸಿದರು. ವಿಷ್ಣು ಸಹಸ್ರನಾಮದ ಉಪದೇಶ ಮಾಡುವಾಗ ದೇವರು ಕೃಷ್ಣ, ವೇದವ್ಯಾಸದೇವರ ರೂಪದಲ್ಲಿ ಉಪಸ್ಥಿತ ಇದ್ದರು. ಅವರು ಸಾಕ್ಷಾತ್ತಾಗಿ ಇದನ್ನು ಕೇಳಿದ್ದಾರೆ. ವಿಷ್ಣು ಸಹಸ್ರನಾಮದ ಫಲಶ್ರುತಿ ಬಹಳ ಇದೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಫಲ ಹೇಳಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ, ಮಕ್ಕಳಿಲ್ಲದವರಿಗೆ ಮಕ್ಕಳು, ಅನಾರೋಗ್ಯ ಇದ್ದವರಿಗೆ ಆರೋಗ್ಯ ಇತ್ಯಾದಿ ಫಲಗಳನ್ನು …

ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada Read More »

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi

About Aditya Hrudayam Stotra Sage Agastya has composed Aditya Hrudayam stotra. This Aditya Hruday is part of Ramayana’s Yuddha Kanda written by Sage Valmiki. In the battle field of Ramayana, when lord Ram was exhausted by battling with Lanka’s demons, Sage Agastya recites this Aaditya Stotra. By this, Agastya boosts the morale of lord Ram. …

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi Read More »

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರವನ್ನು ಶ್ರೀ ಕೃಷ್ಣಾವಧೂತರು ರಚಿಸಿದ್ದಾರೆ. Information About Shri Krishnavadhoota (ಶ್ರೀ ಕೃಷ್ಣಾವಧೂತರ ಬಗ್ಗೆ ಮಾಹಿತಿ) ಶ್ರೀ ಕೃಷ್ಣಾವಧೂತರು ಮಹಾ ಜ್ನ್ಯಾನಿಗಳು. ಆಶು ಕವಿಗಳು. ಪ್ರಕಾಂಡ ಪಂಡಿತರು. ಶ್ರೀ ರಾಘವೇಂದ್ರಸ್ವಾಮಿಗಳ ಪರಮ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಶಿಷ್ಯರು. ಜನನ : 1835ತಂದೆ: ಶ್ರೀ ವೆಂಕಟರಮಣಾಚಾರತಾಯಿ : ಶ್ರೀಮತಿ ತ್ರಿವೇಣಿಮೂಲ ಹೆಸರು : ಮುದ್ದು ಕೃಷ್ಣಜನ್ಮ ಸ್ಥಳ : ದೇವನಕೆರೆ ಹಳ್ಳಿ, ಹರಪನಹಳ್ಳಿಯ ಹತ್ತಿರದತ್ತು ತಂದೆ : ಶ್ರೀ ಹಳೇಕೋಟೆ ಭೀಮಸೇನಾಚಾರ್ಯದತ್ತು ತಾಯಿ : …

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota Read More »

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics

ಶ್ರಾವಣ ಶನಿವಾರ ಹಾಡಿನ ಬಗ್ಗೆ (About Shravana Shanivara Haadu) ಶ್ರಾವಣ ಶನಿವಾರದ ಹಾಡನ್ನು ಸಂಪತ್ತು ಶನಿವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ. ಶ್ರಾವಣ ಶುಕ್ರವಾರದ ಹಾಡನ್ನು ಸಹ ರಚಿಸಿದ್ದಾರೆಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಶ್ರಾವಣ ಶನಿವಾರ ಹಾಡು ಲಿರಿಕ್ಸ್ ( Shravana Shanivara Haadu Lyrics In Kannada) ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ | ತ್ರಿಜಗವಂದಿತ ಲಕ್ಷ್ಮೀನಾರಾಯಣಸ್ವಾಮಿಯ …

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics Read More »

Teekacharyara Pada Sokida | Lyrics | Vijayadasaru | ಟೀಕಾಚಾರ್ಯರ ಪಾದ ಸೋಕಿದ | ಶ್ರೀ ವಿಜಯದಾಸರು

Composed By | Rachane Shri Vijayadasaru There is an Ebook on Shri Jayateertharu. You can have a look at it. Teekacharyara Pada Sokida Song Lyrics In Kannada ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳಿತಾಕಿದ ಮನುಜರಿಗೆ ॥ ಪ ॥ಕಾಕುಗೊಳಿಸುವ ಅನೇಕ ಪಾಪಂಗಳ |ಬೀಕಿ ಬಿಸಾಟೋದು ಸಾಕುವ ಮನುಜಗೆ ॥ ಅ ಪ ॥ ಮಧ್ವಮತವೆಂಬೋ ದುಗ್ಧಾಬ್ಧಿಯೊಳು |ಉದ್ಭವಿಸಿದ ಚಂದ್ರನೋ ||ಅದ್ವೈತಮತವಿಪಿನ ಭೇದನ ಕುಠಾರ |ವಿದ್ಯಾರಣ್ಯರ ಗರ್ವಕೆ ಪರಿಹಾರ …

Teekacharyara Pada Sokida | Lyrics | Vijayadasaru | ಟೀಕಾಚಾರ್ಯರ ಪಾದ ಸೋಕಿದ | ಶ್ರೀ ವಿಜಯದಾಸರು Read More »

ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics

ಶ್ರಾವಣ ಶುಕ್ರವಾರ ಹಾಡಿನ ಬಗ್ಗೆ (About Shravana Shukravara Haadu) ಶ್ರಾವಣ ಶುಕ್ರವಾರದ ಹಾಡನ್ನು ಸಂಪತ್ತು ಶುಕ್ರವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶುಕ್ರವಾರದ ಹಾಡನ್ನುರಚಿಸಿದ್ದಾರೆ.ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನು ಸಹ ರಚಿಸಿದ್ದಾರೆ ಶ್ರಾವಣ ಶುಕ್ರವಾರ ಹಾಡು ಲಿರಿಕ್ಸ್ ( Shravana Shukravara Haadu Lyrics In Kannada) ಹರನ ಕುಮಾರನ ಚರಣಕಮಲಗಳಿಗೆರಗಿಶಾರದೆಗೆ ವಂದಿಸುತಶರಧಿಶಯನಗೆ ಸೆರಗೊಡ್ಡಿ …

ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics Read More »

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa

ರಚನೆ : ಶ್ರೀ ಗೋಪಾಲದಾಸರು About ‘Eke Mamathe Kottu Danisuvi Ranga’ ‘ಏಕೆ ಮಮತೆ ಕೊಟ್ಟು ದಣಿಸುವಿ ರಂಗ’ ಕೀರ್ತನೆಯನ್ನು ಶ್ರೀ ಗೋಪಾಲದಾಸರು ರಚಿಸಿದ್ದಾರೆ. ಅವರಿಗೆ ‘ಗೋಪಾಲವಿಠಲ’ ಅಂಕಿತವನ್ನು ಶ್ರೀ ವಿಜಯದಾಸರು ನೀಡಿದ್ದಾರೆ. Eke Mamathe Kottu Danisuvi Ranga Song Lyrics In Kannada ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ || ನಿನ್ನನು ಭಜಿಸಲು ಅನ್ಯ ವಿಷಯಂಗಳಿ–ಗೆನ್ನನೊಪ್ಪಿಸುವುದು ನೀತಿಯೇ ?ಮನ್ನಿಸಿ ದಯದಿ ನೀ …

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa Read More »